ಕಾರವಾರ: ಆಗಸ್ಟ 4ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: varthabhavan | By Arshad Koppa | Published on 5th August 2017, 2:15 PM | Coastal News | Guest Editorial |

ಕಾರವಾರ ಆಗಸ್ಟ 4 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 440.6 ಮಿ.ಮೀ ಮಳೆಯಾಗಿದ್ದು ಸರಾಸರಿ 40.1 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 598.3 ಮಿ.ಮೀ ಇದ್ದು ಇದುವರೆಗೆ ಸರಾಸರಿ 62.7 ಮಿ.ಮೀ. ಮಳೆ ದಾಖಲಾಗಿದೆ. 
       ಅಂಕೋಲಾ 38 ಮಿ.ಮೀ,  ಭಟ್ಕಳ 58.2 ಮಿ.ಮೀ, ಹಳಿಯಾಳ 3.2 ಹೊನ್ನಾವರ 105.8 ಮಿ.ಮೀ, ಕಾರವಾರ 36.3 ಮಿ.ಮೀ, ಕುಮಟಾ 82.6 ಮಿ.ಮೀ, ಮುಂಡಗೋಡ 9.6 ಸಿದ್ದಾಪುರ 51.2 ಮಿ.ಮೀ, ಶಿರಸಿ 24.5 ಮಿ.ಮೀ., ಜೋಯಡಾ 20. ಮಿ.ಮೀ, ಯಲ್ಲಾಪುರ 11.2 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50ಮೀ (ಗರಿಷ್ಟ), 31.75 ಮೀ (ಇಂದಿನ ಮಟ್ಟ), 5106 ಕ್ಯೂಸೆಕ್ಸ್ (ಒಳಹರಿವು) 4509 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 69.10 ಮೀ. (ಇಂದಿನ ಮಟ್ಟ), 1092 ಕ್ಯೂಸೆಕ್ಸ್ (ಒಳ ಹರಿವು) 2232 (ಹೊರ ಹರಿವು ) ಸೂಪಾ: 564ಮೀ (ಗ),543.80 ಮೀ (ಇ.ಮಟ್ಟ), 6519.323 ಕ್ಯೂಸೆಕ್ಸ್  (ಒಳ ಹರಿವು),   (ಹೊರ ಹರಿವು ಇರುವದಿಲ್ಲ), ತಟ್ಟಿಹಳ್ಳ: 468.38ಮೀ (ಗ), 452.28 ಮೀ (ಇ.ಮಟ್ಟ), 77 ಕ್ಯೂಸೆಕ್ಸ (ಒಳ ಹರಿವು,) ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 435.14 ಮೀ (ಇ.ಮಟ್ಟ), 343 ಕ್ಯೂಸೆಕ್ಸ್ (ಒಳ ಹರಿವು) 1066 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 50.22 ಮೀ (ಇ.ಮಟ್ಟ) 3368 ಕ್ಯೂಸೆಕ್ಸ್ (ಒಳ ಹರಿವು) 3987 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1781.90 ಅ (ಇಂದಿನ ಮಟ್ಟ).  143 ಕೂಸೆಕ್ಸ (ಒಳ ಹರಿವು) 1494ಕ್ಯೂಸೆಕ್ಸ್(ಹೊರ ಹರಿವು) 

ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಾರವಾರ ಆಗಸ್ಟ 4 : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು, ಶಿಕ್ಷಣ, ಸಾಹಿತ್ಯ, ಕಾನೂನು, ಪ್ರತಿಭೆ/ಕ್ರೀಡೆ, ಸಮಾಜಸೇವೆಯಂಂತಹ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 6 ಜನ ಹಿರಿಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ 1 ಸಂಸ್ಥೆಗೆ ರಾಜ್ಯ ಪ್ರಶಸ್ತಿ  ನೀಡಲು ಅರ್ಜಿ ಆಹ್ವಾನಿಸಿದೆ. 
ಅರ್ಜಿ ಸಲ್ಲಿಸಲು ಆಗಸ್ಟ 22 ಕೊನೆಯ ದಿನವಾಗಿರುತ್ತದೆ. ಹಿರಿಯ ನಾಗರಿಕರ ಕ್ಷೇತ್ರದಲ್ಲಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವ್ಯಕ್ತಿಗಳು ರಾಜ್ಯ ಪ್ರಶಸ್ತಿಗೆ ಅರ್ಜಿ ನಮೂನೆಗಳನ್ನು ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳು, ಕಾರವಾರ,  ದೂರವಾಣ  ಸಂಖ್ಯೆ 08382- 221914 ನ್ನು ಸಂಪರ್ಕಿಸಲು ಕೋರಲಾಗಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...