ಭಟ್ಕಳ ತಾಲೂಕಿನ ಸೋಡಿಗದ್ದೆ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಘಟನೆ.
ಮೀನಿನ ಲಾರಿ ಹಾಗೂ ಗಣೇಶ ಬಸ್ಸು ನಡುವೆ ಮುಖಾಮುಖಿ ಡಿಕ್ಕಿ:ಮೀನಿನ ಲಾರಿ ಚಾಲಕ ಸ್ಥಳದಲ್ಲಿ ಸಾವು.
ಮಂಗಳೂರು ಹಾಗೂ ಉಡುಪಿ ದಿಂದ ಬೆಳಗಾವಿ ಕಡೆಗೆ ತೆರಳುತ್ತಿದ್ದ ಬಸ್ಸು,ಹಾಗೂ
ಗೋವಾ ದಿಂದ ಕೇರಳ ಕಡೆ ಸಾಗುತ್ತಿದ್ದ ಲಾರಿ,ಮೀನಿನ ಲಾರಿ ಹಾಗೂ ಗಣೇಶ ಬಸ್ಸುಗಳು ಹಿಂಬದಿಯಲ್ಲಿ ಬಡಿದ 2 ಬಸ್ಸುಗಳು.
3 ಬಸ್ಸುಗಳ ಇದ್ದ ೨೫ ಜನರಿಗೆ ಗಾಯ.ಬಸ್ಸು ಚಾಲಕ ಗಂಭೀರ ಗಾಯ.
ಗಾಯಗೊಂಡವರನ್ನ ಉಡುಪಿ ಜಿಲ್ಲೆಯ ಮಣಿಪಾಲ್ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನೆ.
ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ರವಾನೆ ಮಾಡಿದ್ದಾರೆ.
ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..