ಕೊವಿಡ್ ವಾರ್ಡಿನಿಂದ ಸೋಂಕಿತ ಕಳ್ಳ ಪರಾರಿ. ಕಾರವಾರ ಪೊಲೀಸರಿಂದ ತೀವೃ ಶೋಧ.

Source: SO News | By Laxmi Tanaya | Published on 11th October 2020, 8:24 PM | Coastal News | Don't Miss |

ಕಾರವಾರ : ಕೊರೋನಾ ಸೋಂಕಿತ ಗಂಧದ ಕಳ್ಳನೋರ್ವ  ಕೋವಿಡ್ ವಾರ್ಡ ನಿಂದ ಪರಾರಿಯಾದ ಘಟನೆ ಕಾರವಾರದಲ್ಲಿ ನಡೆದಿದೆ.

ಶಿಕಾರಿಪುರ ಮೂಲದ ಸೈಯದ್ ಇಸ್ರಾಲ್ ಕರೀಮಖಾನ್ ಪರಾರಿಯಾದವ ಸೋಂಕಿತ
ಮೂರು ದಿನಗಳ ಹಿಂದೆ ಮುಂಡಗೋಡ ತಾಲೂಕಿನ ಪಾಳಾದಲ್ಲಿ ಗಂಧ ಕಳ್ಳತನ ಹಿನ್ನಲೆಯಲ್ಲಿ ಬಂಧಿಸಲಾಗಿತ್ತು. ಬಂಧನದ ನಂತರ ಕೊರೋನಾ ದೃಡಪಟ್ಟ ಹಿನ್ನಲೆಯಲ್ಲಿ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ ವಾರ್ಡ್ ಗೆ ದಾಖಲಿಸಲಾಗಿತ್ತು.

ಭಾನುವಾರ ಮುಂಜಾನೆ ಕೋವಿಡ್ ವಾರ್ಡಿನಿಂದ ಪರಾರಿಯಾಗಿದ್ದಾನೆ‌. ಕಾರವಾರ ಪೊಲೀಸರು ಪರಾರಿಯಾದ ಸೋಂಕಿತ ಕಳ್ಳನಿಗಾಗಿ  ಶೋಧ ಕಾರ್ಯ ನಡೆಸಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...