ಮುಂಡಗೋಡ : ಲಾಕ್ಡೌನ್ ಹಾಗೂ ಸಮಾಜಿಕ ಅಂತರವನ್ನು ಉಲ್ಲಂಘನೆ ಮಾಡಿ ಗ್ರಾಮಾಂತರ ಪ್ರದೇಶದಲ್ಲಿ ಪ್ರತ್ಯಕ ಎರಡು ಮಸೀದಿಗಳಲ್ಲಿ ಸಾಮೂಹೀಕ ಪ್ರಾರ್ಥನೆ ಮಾಡುತ್ತಿದ್ದವರನ್ನು ಪೊಲೀಸರು ದಸ್ತಗೀರಿಮಾಡಿ ಅವರ ಪ್ರಕರಣವನ್ನು ದಾಖಲಿಸಲಾಗಿದೆ.
ತಾಲೂಕಿನ ಹುನಗುಂದ ಗ್ರಾಮದ ಜಾಮೀಯಾ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಅಬ್ದುಲ್ ಮುನಾಫ ಸೋಮಾಪುರ, ಮಕ್ತುಂಸಾಬ ಅಗಡಿ, ಅಬ್ದುಲ್ಖಾದರ ಮುಲ್ಲಾ, ಅಬ್ದುಲ್ಖಾದರ .ಮುಲ್ಲಾ, ಪೀರಅಹ್ಮದ ಮುಲ್ಲಾ, ದಾದಾಪೀರ ಸೋಮಾಪುರ, ಹಜರತಅಲಿ ದುಂಡಶಿ ಮತ್ತು ಮಳಗಿ ಗ್ರಾ.ಪಂ ವ್ಯಾಪ್ತಿಯ ವೀರಾಪುರ ಓಣಿಯ ನೂರಾನಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಅಬ್ದುಲರಜಾಕ ಎಲಿಗಾರ, ಇಮ್ತಿಯಾಜ ಸವಣೂರ, ಮಲಿಕರೆಹಾನ ಹಾನಗಲ್, ಮಹ್ಮದರಫೀಕ ಎಲಿಗಾರ, ಮೊಹ್ಮದಬಸೀರ ಇಸ್ಲಾಂ, ಮಹ್ಮದಸಲೀಂ ಎಲಿಗಾರ, ಮುಸ್ತಾಕ ಸವಣೂರ ಹಾಗೂ ಮಹ್ಮದಗೌಸ ಉಡಪಿಯವರ ಪ್ರಕರಣ ದಾಖಲಿಸಲಾಗಿದೆ