ಮೊಬೈಲ್ ಕಳ್ಳತನ ಮಾಡಿದ ಮೂವರ ಆರೋಪಗಳ ಬಂಧಿಸಿದ ಪೊಲೀಸರು

Source: so news | By MV Bhatkal | Published on 24th June 2019, 9:20 PM | Coastal News | Don't Miss |

ಭಟ್ಕಳ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ ವೈಭವ ಲಾಡ್ಜಗೆ ತಾಕಿಕೊಂಡು ಇರುವ ಮೈದಾನದಲ್ಲಿ ತಾತ್ಕಾಲಿಕವಾಗಿ ಅಳವಡಿಸಿದ ಅಮ್ಯೂಸ್‌ಮೆಂಟ್ ಪಾರ್ಕನಲ್ಲಿ 
ಒಳಗೆ ಪ್ರವೇಶಿಸಿ ಮೊಬೈಲ್‌ ಗಳನ್ನು ಕದ್ದ ಮೂವರು ಆರೋಪಗಳನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತರನ್ನು ಇಲ್ಲಿನ ಗೋಪಾಲಕೃಷ್ಣ ರಸ್ತೆಯ ಮೊಹಮ್ಮದ್‌ ಇಮ್ರಾನ್‌ (33), ಬಿಲಾಲ್ಖಂಡ ಗುಳ್ಮಿಯ ಅಕ್ರಮ ಸೈಯದ್‌ (20), ಹನೀಫಾಬಾದ್‌ನ ಸೈಯದ್‌ ಮೂಸಾ (21) ಎಂದು ಗುರುತಿಸಲಾಗಿದೆ. ಶಿರಸಿಯ ಉಮ್ಮರ್‌ ಫಾರೂಕ್‌ ಎನ್ನುವವರು ದೂರು ನೀಡಿದ್ದು ದೂರನ್ನು ಅನುಸರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದದಿದ್ದಾರೆ.ಪೊಲೀಸರು ಅವರಿಂದ ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...