Global News https://www.sahilonline.net/ka/global-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Global News ದುಬೈಯಲ್ಲಿ ಮಹಾಮಳೆ; 18ಕ್ಕೂ ಹೆಚ್ಚು ಮಂದಿ ಸಾವು; ಜಲಾವೃತ್ತಗೊಂಡ ವಿಮಾಣ ನಿಲ್ದಾಣ https://www.sahilonline.net/ka/urdownpours-hit-uae-oman-leaving-at-least-18-dead ದುಬೈ: ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಬಿಸಿಲ ಬೇಗೆಯಿರುತ್ತಿದ್ದ ಸಂಯುಕ್ತ ಅರಬ್‌ ಸಂಸ್ಥಾನವು ಮಂಗಳವಾರ ಸುರಿದ ಭಾರೀ ಮಳೆಗೆ ತತ್ತರಿಸಿ ಹೋಗಿದೆ. ಬಾಂಗ್ಲಾ ದೇಶದಲ್ಲಿ ಅಗ್ನಿ ದುರಂತ; 40ಕ್ಕೂ ಹೆಚ್ಚು ಮಂದಿ ಸಜೀವ ದಹನ-ವರದಿ https://www.sahilonline.net/ka/dhaka-at-least-44-people-were-burnt-alive-in-a-fire-that-broke-out-in-a-seven-storey-building ಅಪಾರ್ಟ್ಮೆಂಟ್ ಗಳಲ್ಲಿ ಮತ್ತು ಫ್ಯಾಕ್ಟರಿಗಳಲ್ಲಿ ಸುರಕ್ಷತಾ ಕ್ರಮಗಳ ಜಾರಿಯಲ್ಲಿ ಅಧಿಕಾರಿಗಳ ಉದಾಸೀನದಿಂದಾಗಿ ಬೆಂಕಿ ದುರಂತಗಳು ಬಾಂಗ್ಲಾದಲ್ಲಿ ಸಂಭವಿಸುತ್ತಲೇ ಇವೆ. 2021ರ ಜುಲೈನಲ್ಲಿ ಆಹಾರ ಸಂಸ್ಕರಣಾ ಘಟಕದಲ್ಲಿ ನಡೆದ ದುರಂತದಲ್ಲಿ 52 ಮಂದಿ ಬಲಿಯಾಗಿದ್ದರು. 2019ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಇಂಥದ್ದೇ ದುರಂತದಲ್ಲಿ 70 ಮಂದಿ ಜೀವ ಕಳೆದುಕೊಂಡಿದ್ದರು. ಗಾಝಾ ಯುದ್ಧವು ಮಾನವೀಯತೆಗೆ ಕಳಂಕ; ವಿಶ್ವ ಸಂಸ್ಥೆ ಹೇಳಿಕೆ https://www.sahilonline.net/ka/attack-on-gaza-falastine-by-israel-a-disgrace-to-humanity-united-nations-statement ಗಾಝಾ ಯುದ್ಧವು ರವಿವಾರ ನೂರನೇ ದಿನಕ್ಕೆ ಕಾಲಿರಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶನಿವಾರ ಹಮಾಸ್‌ನ್ನು ದಮನಿಸುವ ತನ್ನ ಪ್ರತಿಜ್ಞೆಯನ್ನು ಪುನರುಚ್ಚರಿಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಗಾಝಾ ಯುದ್ಧವು ಮಾನವೀಯತೆಯನ್ನು ಕಳಂಕಿತಗೊಳಿಸುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದೆ. ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ https://www.sahilonline.net/ka/al-shifa-hospital-was-turned-into-a-death-zone-who ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ಪ್ರದೇಶಕ್ಕೆ ಭೇಟಿ ನೀಡಿದ ವಿಶ್ವಸಂಸ್ಥೆಯ ಶಸಂಸೆಯ ಜಂಟಿ ಜಂಟಿ ಮೌಲ್ಯಮಾಪನ ತಂಡ ಗಾಝಾಪಟ್ಟಿಯಲ್ಲಿ, ಹಮಾಸ್-ಇಸ್ರೇಲ್ ಸಂಘರ್ಷ; ನಾಗರಿಕರ ಸಾವುಗಳನ್ನು ಭಾರತ ಬಲವಾಗಿ ಖಂಡಿಸಿದೆ: ಮೋದಿ https://www.sahilonline.net/ka/pm-modi-expresses-outrage-at-hospital-bombing-in-gaza-strip-palastine ಹಮಾಸ್-ಇಸ್ರೇಲ್ ನಡುವಿನ ಯುದ್ಧದಲ್ಲಿ ನಾಗರಿಕರ ಸಾವುಗಳನ್ನು ಭಾರತವು ಬಲವಾಗಿ ಖಂಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಇಲ್ಲಿ ಹೇಳಿದರು. ಗಾಝಾ: 2ನೇ ತಿಂಗಳಿಗೆ ಕಾಲಿಟ್ಟ ಇಸ್ರೇಲ್ ದಾಳಿ; 10 ಸಾವಿರ ದಾಟಿದ ಸಾವಿನ ಸಂಖ್ಯೆ https://www.sahilonline.net/ka/israel-steps-up-war-in-gaza-as-death-toll-crosses-10000-after-nearly-one-month-of-airstrike ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕ ಗಾಝಾದಲ್ಲಿ ತಾಂಡವವಾಡುತ್ತಿರುವ ಭೀಕರ ಯುದ್ಧವು ಮಂಗಳವಾರ ಎರಡನೇ ತಿಂಗಳಿಗೆ ಕಾಲಿರಿಸಿದೆ. ಗಾಝಾ: ವಿಶ್ವಸಂಸ್ಥೆಶಾಲೆಯ ಮೇಲೆ ಇಸ್ರೇಲ್ ದಾಳಿ; 15 ಮಂದಿ ಮೃತ್ಯು https://www.sahilonline.net/ka/israeli-bombing-of-schools-and-hospitals-in-palestine-qatar-condemns-turkey-calls-its-ambassador-from-israel ಉತ್ತರ ಗಾಝಾದ ಜಬಾಲ ನಿರಾಶ್ರಿತರ ಶಿಬಿರದಲ್ಲಿ ಸ್ಥಳಾಂತರ ಗೊಂಡವರಿಗೆ ಆಶ್ರಯ ನೀಡಿದ್ದ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು 54 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ. ಯುದ್ಧಪೀಡಿತ ಗಾಝಾಕೆ ಭಾರತದಿಂದ ಮಾನವೀಯ ನೆರವು ರವಾನೆ https://www.sahilonline.net/ka/india-sends-humanitarian-aid-to-war-torn-gaza-palastine ಭಾರತವು ಇಸ್ರೇಲ್ ಮತ್ತು ಹಮಾಸ್ ಹೋರಾಟಗಾರರ ನಡುವಿನ ಯುದ್ಧದಿಂದಾಗಿ ಸಂಕಷ್ಟದಲ್ಲಿರುವ ಫೆಲೆಸ್ತೀನಿಯರಿಗಾಗಿ ರವಿವಾರ 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್‌ಗಳಷ್ಟು ವಿಪತ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ. ಗಾಝಾ: ಚರ್ಚ್‌ ಮೇಲೆ ಇಸ್ರೇಲ್ ಬಾಂಬ್ ದಾಳಿ; ಭಾರೀ ಸಾವು ನೋವಿನ ಶಂಕೆ; ದಾಳಿ ಹೊಣೆ ವಹಿಸಿಕೊಂಡ ಇಸ್ರೇಲ್ ಸೇನೆ https://www.sahilonline.net/ka/israeli-airstrike-hits-orthodox-church-in-gaza ಯುದ್ಧಪೀಡಿತ ಗಾಝಾದಲ್ಲಿ ಇಸ್ರೇಲ್ ವಾಯುಪಡೆ ಗುರುವಾರ ರಾತ್ರಿ ನಡೆಸಿದ ಬಾಂಬ್ ದಾಳಿಯಲ್ಲಿ ಚರ್ಚೊಂದರ ಆವರಣದಲ್ಲಿ ಆಶ್ರಯಪಡೆದಿದ್ದ ಬಹುದೊಡ್ಡ ಸಂಖ್ಯೆಯ ನಿರಾಶ್ರಿತರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್‌ನ ಗೃಹಸಚಿವಾಲಯ ತಿಳಿಸಿದೆ. ಗಾಝಾ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ; ಸಾವಿನ ಸಂಖ್ಯೆ 500ಕ್ಕೇರಿಕೆ https://www.sahilonline.net/ka/blast-at-gaza-hospital-kills-more-than-800 ಗಾಝಾ ಪಟ್ಟಿಯ ಖಾನ್ ನಿಸನ್ ಆಸ್ಪತ್ರೆಯ ಮೇಲೆ ಮಂಗಳವಾರ ತಡರಾತ್ರಿ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ 500ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದು, ಇಡೀ ಸ್ಫೋಟದಲ್ಲಿ ವಿಶ್ವವೇ ದಿಗ್ಗ ಮೆಗೊಂಡಿದೆ. ಉಗಾಂಡಾ ಶಾಲೆಯ ಮೇಲೆ ಉಗ್ರರ ದಾಳಿ; 37 ಮಕ್ಕಳ ಸಹಿತ 40 ಮಂದಿ ಮೃತ್ಯು; 6 ಮಕ್ಕಳ ಅಪಹರಣ https://www.sahilonline.net/ka/militants-kill-40-including-37-students-and-abduct-six-children-in-attack-on-ugandan-school ಕಾಂಗೋ ಗಡಿಭಾಗದಲ್ಲಿರುವ ಉಗಾಂಡದ ಕಸೇಸೆ ಜಿಲ್ಲೆಯಲ್ಲಿ ಶಾಲೆಯೊಂದರ ಮೇಲೆ ಶಂಕಿತ ಬಂಡುಗೋರರು ನಡೆಸಿದ ದಾಳಿಯಲ್ಲಿ 37 ಮಕ್ಕಳ ಸಹಿತ ಕನಿಷ್ಠ 40 ಮಂದಿ ಮೃತಪ ಟ್ಟಿದ್ದು 8 ಮಂದಿ ಗಾಯಗೊಂಡಿದ್ದಾರೆ. ಇತರ 6 ಮಂದಿಯನ್ನು ದುಷ್ಕ ರ್ಮಿಗಳು ಅಪಹರಿಸಿದ್ದಾರೆ ಅಮೆಜಾನ್ ಕಾಡಿನಲ್ಲಿ ನಾಪತ್ತೆ ಮಕ್ಕಳು ಪತ್ತೆ https://www.sahilonline.net/ka/missing-children-found-in-amazon-forest ಅಮೆಜಾನ್ ಕಾಡಿನಲ್ಲಿ ನಾಪತ್ತೆ ಮಕ್ಕಳು ಪತ್ತೆ ಆಪರೇಶನ್ ಕಾವೇರಿ; ನೌಕಾ ಪಡೆಯ ಹಡಗಿನಲ್ಲಿ ಸುಡಾನ್‌ನಿಂದ ನಿರ್ಗಮಿಸಿದ ಭಾರತೀಯರ ಮೊದಲ ತಂಡ https://www.sahilonline.net/ka/operation-kaveri-first-batch-of-stranded-indians-leaves-sudan ಸುಡಾನ್‌ನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆಯ ಸಂಘರ್ಷದಿಂದ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ತೆರವು ಕಾರ್ಯಾಚರಣೆ ಆಪರೇಷನ್ ಕಾವೇರಿಯ ಭಾಗವಾಗಿ ಭಾರತೀಯರ ಮೊದಲ ತಂಡ ಭಾರತದ ನೌಕಾ ಪಡೆಯ ಹಡಗು ಐಎನ್ ಎಸ್ ಸುಮೇಧಾದಲ್ಲಿ ಸುಡಾನ್‌ ನಿಂದ ಸೋಮವಾರ ಹೊರಟಿದೆ ಅಕ್ರಮ ವಲಸಿಗರನ್ನು ಹೊರ ಹಾಕುತ್ತೇವೆ; ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗಂಭೀರ ಎಚ್ಚರಿಕೆ https://www.sahilonline.net/ka/we-will-expel-illegal-immigrants-britains-prime-minister-rishi-sunak-is-a-serious-warning ಅಕ್ರಮ ವಲಸಿಗರು ಬ್ರಿಟನ್ ಪ್ರವೇಶಿಸುವುದನ್ನು ತಡೆಯಲು ಬುಧವಾರ ವಿವಾದಾತ್ಮಕ ನೂತನ ಯೋಜನೆಯೊಂದನ್ನು ಪ್ರಕಟಿಸಿರುವ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು, ಅಕ್ರಮವಾಗಿ ಬ್ರಿಟನ್ ಪ್ರವೇಶಿಸುವವರಿಗೆ ರಾಜಕೀಯ ಆಶ್ರಯ ಕೋರಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಟರ್ಕಿ - ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆ: ವರದಿ https://www.sahilonline.net/ka/turkey-syria-earthquake-death-toll-exceeds-5000 ಟರ್ಕಿ ಮತ್ತು ಸಿರಿಯಾ ದಲ್ಲಿ ಸೋಮವಾರ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5,000 ದಾಟಿರುವುದಾಗಿ ಅಂದಾಜಿಸಲಾಗಿದ್ದು, ಕುಸಿದುಬಿದ್ದಿರುವ ಕಟ್ಟಡಗಳ ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದ್ದು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಫ್ರಾನ್ಸ್: ಬೆಂಕಿ ದುರಂತ 7 ಮಕ್ಕಳ ಸಹಿತ ತಾಯಿ ಮೃತ್ಯು https://www.sahilonline.net/ka/mother-seven-children-die-in-fire-in-france ಉತ್ತರ ಫ್ರಾನ್ಸ್;ನ ಮನೆಯೊಂದರಲ್ಲಿ ನಡೆದ ಬೆಂಕಿ ದುರಂತದಲ್ಲಿ 7 ಮಕ್ಕಳ ಸಹಿತ ತಾಯಿಯೊಬ್ಬಳು ಸಜೀವ ದಹನವಾಗಿರುವುದಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್;ಪಿ ಸುದ್ದಿಸಂಸ್ಥೆ ವರದಿ ಮಾಡಿದೆ ಪೇಶಾವರ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ೪೦ ಮಂದಿ ಸಾವು; ೧೦೦ಕ್ಕೂ ಹೆಚ್ಚು ಗಂಭೀರ https://www.sahilonline.net/ka/bomb-blast-in-peshawar-mosque-46-dead-more-than-100-injured ಪಾಕಿಸ್ತಾನದ ಪೇಶಾವರದಲ್ಲಿ ಸೋಮವಾರ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ೪೦ ಮಂದಿ ಸಾವನ್ನಪ್ಪಿದ್ದು ೧೦೦ ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತಾಂತ್ರಿಕ ದೋಷ: ಅಮೆರಿಕದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ; ಸೈಬರ್ ದಾಳಿಯಲ್ಲ, ಶ್ವೇತಭವನ ಸ್ಪಷ್ಟನೆ https://www.sahilonline.net/ka/all-flights-across-america-are-grounded-leaving-passengers-stranded-after-faa-systems-outage ಪ್ರಮುಖ ಪೈಲಟ್ ಅಧಿಸೂಚನೆಯ ವೈಫಲ್ಯದಿಂದಾಗಿ ಬುಧವಾರ ಬೆಳಗ್ಗೆ ಅಮೆರಿಕದಾದ್ಯಂತ ಎಲ್ಲಾ ವಿಮಾನಗಳೂ ಹಾರಾಟ ಸ್ಥಗಿತಗೊಳಿಸಿವೆ ಎಂದು ವರದಿಯಾಗಿದೆ. ಈ ಸಮಸ್ಯೆಗೆ ಸೈಬರ್ ದಾಳಿ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: ಡಬ್ಲ್ಯುಎಚ್‌ಒ ಎಚ್ಚರಿಕೆ; ಕೆಮ್ಮಿನ ನಾಲ್ಕು ಸಿರಪ್‌ಗಳ ಕುರಿತು ಕೇಂದ್ರದ ತನಿಖೆ https://www.sahilonline.net/ka/who-issues-cough-syrup-warning-after-66-children-die-in-the-gambia ಹರ್ಯಾಣದ ಔಷಧಿ ಕಂಪೆನಿಯೊಂದು ತಯಾರಿಸಿರುವ ನಾಲ್ಕು ಕೆಮ್ಮಿನ ಸಿರಪ್ ಗಳಿಗೂ ಗ್ಯಾಂಬಿಯಾದಲ್ಲಿ ಸಂಭವಿಸಿರುವ 66 ಮಕ್ಕಳ ಸಾವಿಗೂ ಸಂಬಂಧವಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್;ಒ)ಯು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈ ಔಷಧಿಗಳ ಕುರಿತು ತನಿಖೆಯನ್ನು ಆರಂಭಿಸಿದೆ ಥಾಯ್ಲೆಂಡ್: ಶಿಶುವಿಹಾರದಲ್ಲಿ ಗುಂಡಿನ ದಾಳಿ; 22 ಮಕ್ಕಳ ಸಹಿತ 34 ಮಂದಿ ಮೃತ್ಯು https://www.sahilonline.net/ka/thailand-massacre-ex-cop-kills-34-people-including-22-children-in-knife-and-gun-rampage ಥಾಯ್ಲೆಂಡ್‌ನ ಶಿಶುವಿಹಾರದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ 22 ಮಕ್ಕಳ ಸಹಿತ 34 ಮಂದಿ ಸಾವಿಗೀಡಾಗಿದ್ದಾರೆ. ದಾಳಿ ನಡೆಸಿದ ಮಾಜಿ ಪೊಲೀಸ್ ಅಧಿಕಾರಿ ಬಳಿಕ ತನ್ನ ಪತ್ನಿ ಮತ್ತು ಮಗುವನ್ನು ಹತ್ಯೆ ಮಾಡಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕ್ಯಾಲಿಫೋರ್ನಿಯಾ: ಅಪಹರಣಕ್ಕೊಳಗಾಗಿದ್ದ ಭಾರತಮೂಲದನಾಲ್ವರಮೃತದೇಹ ಪತ್ತೆ https://www.sahilonline.net/ka/kidnapped-indian-origin-sikh-family-found-dead-in-california ಅಮೆರಿಕದಲ್ಲಿ ಕೆಲವು ದಿನಗಳ ಹಿಂದೆ ಅಪಹರಣಕ್ಕೆ ಒಳಗಾಗಿದ್ದ 8 ತಿಂಗಳ ಹೆಣ್ಣು ಶಿಶು ಸಹಿತ ಭಾರತೀಯ ಮೂಲದ ಕುಟುಂಬದ ನಾಲ್ಕು ಮಂದಿಯ ಮೃತದೇಹ ಕ್ಯಾಲಿಫೋರ್ನಿಯಾದ ಫಲೋದ್ಯಾನದಲ್ಲಿ ಗುರುವಾರ ಪ್ರತೀ 4 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಹಸಿವಿನಿಂದ ಸಾವು; ವರದಿ https://www.sahilonline.net/ka/one-person-dying-of-hunger-every-four-seconds-ngos-issue-warning-over-global-crisis ಜಗತ್ತಿನಲ್ಲಿ ಪ್ರತೀ ನಾಲ್ಕು ಸೆಕೆಂಡ್ ಗೆ ಓರ್ವ ವ್ಯಕ್ತಿ ಹಸಿವಿನಿಂದ ಸಾಯುತ್ತಿರುವುದಾಗಿ ಅಂದಾಜಿಸಲಾಗಿದೆ ಎಂದು 200ಕ್ಕೂ ಅಧಿಕ ಎನ್ ಜಿಒಗಳು ಮಂಗಳವಾರ ಎಚ್ಚರಿಕೆ ನೀಡಿದ್ದು ಅಪಾಯಕಾರಿಯಾಗಿರುವ ಜಾಗತಿಕ ಹಸಿವಿನ ಬಿಕ್ಕಟ್ಟನ್ನು ಅಂತ್ಯಗೊಳಿಸಲು ನಿರ್ಣಾಯಕ ಅಂತರ್ ರಾಷ್ಟ್ರೀಯ ಕ್ರಮಕ್ಕಾಗಿ ಒತ್ತಾಯಿಸಿವೆ ಚೀನಾ: ಬಸ್ ಅಪಘಾತದಲ್ಲಿ 27 ಸಾವು, ಈ ವರ್ಷ ದೇಶ ಕಂಡ ಅತ್ಯಂತ ಭೀಕರ ರಸ್ತೆ ಅಪಘಾತ https://www.sahilonline.net/ka/china-27-killed-in-bus-accident-countrys-worst-road-accident-this-year ಬಸ್ ಅಪಘಾತದಲ್ಲಿ 27 ಸಾವು, ಈ ವರ್ಷ ದೇಶ ಕಂಡ ಅತ್ಯಂತ ಭೀಕರ ರಸ್ತೆ ಅಪಘಾತ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘ ಆಯ್ಕೆ https://www.sahilonline.net/ka/ranil-wickremesinghe-elected-new-president-of-sri-lanka-amid-protests ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘ (73) ಅವರು ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 134 ಮತಗಳನ್ನು ಪಡೆಯುವ ಮೂಲಕ ದ್ವೀಪರಾಷ್ಟ್ರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಎದುರಾಳಿಗಳಾಗಿದ್ದ ದುಲ್ಲಾಸ್ ಅಲ್ಲಹಪೆರುಮಾ 82 ಮತ್ತು ಅನುರಾ ಕೆ.ದಿಸನಾಯಕ ಅವರು ಮೂರು ಮತಗಳನ್ನು ಪಡೆದಿದ್ದಾರೆ. ಶ್ರೀಲಂಕಾ ಬಿಕ್ಕಟ್ಟು: ಸಿಂಗಾಪುರಕ್ಕೆ ತೆರಳಿದ ನಂತರ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜೀನಾಮೆ ಸಲ್ಲಿಕೆ https://www.sahilonline.net/ka/sri-lanka-crisis-gotabaya-tenders-his-resignation-as-president-after-leaving-for-singapore ಶ್ರೀಲಂಕಾ ಬಿಕ್ಕಟ್ಟು: ಸಿಂಗಾಪುರಕ್ಕೆ ತೆರಳಿದ ನಂತರ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜೀನಾಮೆ ಸಲ್ಲಿಕೆ ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಗಳ ಹೆಚ್ಚಳ; ಅಮೆರಿಕ https://www.sahilonline.net/ka/human-rights-violations-rises-in-india-america ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿರುವ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಸೋಮವಾರ ಕಳವಳ ವ್ಯಕ್ತಪಡಿಸಿದ್ದಾರೆ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಹಬಾಝ್ ಶರೀಫ್ ಆಯ್ಕೆ https://www.sahilonline.net/ka/shehbaz-sharif-elected-as-new-prime-minister-of-pakistan ಪಾಕಿಸ್ತಾನ ಮುಸ್ಲಿಮ್ ಲೀಗ್ನವಾಝ್ (ಪಿಎಂಎಲ್-ಎನ್) ಅಧ್ಯಕ್ಷ ಶಹಬಾಝ್ ಶರೀಫ್ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಪಾಕಿಸ್ತಾನ: ಅಸೆಂಬ್ಲಿ ವಿಸರ್ಜನೆ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕೃತ; ಮೂರು ತಿಂಗಳಲಿ ಚುನಾವಣೆ? https://www.sahilonline.net/ka/deputy-speaker-rejects-no-confidence-motion-against-pakistan-pm-imran-khan-declares-it-unconstitutional ಪ್ರಧಾನಿ ಇಮ್ರಾನ್ ಖಾನ್ ಸಲಹೆಯ ಮೇರೆಗೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಆಳ್ವಿಯವರು ರವಿವಾರ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ್ದಾರೆ. ಖಾನ್ ಪಾಕಿಸ್ತಾನದಲ್ಲಿ ಹೊಸದಾಗಿ ಚುನಾವಣೆಗಳಿಗೂ ಕರೆ ನೀಡಿದ್ದಾರೆ. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಜಾಲತಾಣ ಬಂದ್ https://www.sahilonline.net/ka/sri-lanka-economic-crisis-website ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಜಾಲತಾಣ ಬಂದ್ ಪರ್ವತಕ್ಕೆ ಅಪ್ಪಳಿಸಿದ ಚೀನಾ ವಿಮಾನ ಎಲ್ಲ132 ಮಂದಿ ಸಾವು? https://www.sahilonline.net/ka/chinese-plane-crashes-with-133-on-board ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನ ಯಾನ ಸಂಸ್ಥೆಗೆ ಸೇರಿದ ಬೋಯಿಂಗ್ 737-800 ವಿಮಾನವೊಂದು ಸೋಮ ವಾರ ದಕ್ಷಿಣ ಚೀನಾದ ಪರ್ವತ ವೊಂದರಲ್ಲಿ ಪತನಗೊಂಡಿದೆ. ಭಾರತೀಯ ವಿದ್ಯಾರ್ಥಿಗಳ ತೆರವಿಗೆ ತೊಡಕು ಶೆಲ್ ದಾಳಿ, ಸಾರಿಗೆ ಕೊರತೆ ಸ್ಥಳಾಂತರ ಕಾರ್ಯಾಚರಣೆಗೆ ಅಡ್ಡಿ; ಎಂ ಇ ಎ https://www.sahilonline.net/ka/problems-with-indian-students-clearance-shelling-displacement-of-lack-of-transport-disruption-to-operation-m-e-a ಮುಂದುವರಿದ ಶೆಲ್ ದಾಳಿ ಹಾಗೂ ಸಾರಿಗೆ ಸೌಲಭ್ಯದ ಕೊರತೆ ಉಕ್ರೇನ್‌ನ ಸುಮಿ ವಲಯದಿಂದ ಭಾರತೀಯ ವಿದ್ಯಾರ್ಥಿಗಳನ್ನು ತೆರವು ಗೊಳಿಸಲು ತೀವ್ರ ಅಡ್ಡಿ ಉಂಟು ಮಾಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ. ಉಕ್ರೇನ್: ದಾಳಿಗೆ ರಾಜ್ಯದ ವಿದ್ಯಾರ್ಥಿ ಬಲಿ; ಹಾವೇರಿ ಜಿಲ್ಲೆಯ ನವೀನ್ ಮೃತ ವಿದ್ಯಾರ್ಥಿ, ಖಾರ್ಕಿವ್ ನಗರದಲ್ಲಿ ರಶ್ಯ ಸೇನೆಯಿಂದ ಶೆಲ್ ದಾಳಿ https://www.sahilonline.net/ka/ukraine-russia-war-indian-student-naveen-killed-in-kharkiv-shelling ಭೀಕರ ಯುದ್ಧಕ್ಕೆ ಸಾಕ್ಷಿಯಾಗಿರುವ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಸೋಮವಾರ ಬೆಳಗ್ಗೆ ರಶ್ಯದ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ ಉಕ್ರೇನ್ ಮೇಲೆ ರಶ್ಯ ಆಕ್ರಮಣ; ಖಾರ್ಕಿವ್‌ನಲ್ಲಿ ಭೀಕರ ರಾಕೆಟ್ ದಾಳಿ ಭಾರೀ ಸಾವು-ನೋವು https://www.sahilonline.net/ka/russian-invasion-on-ukraine-heavy-rocket-attack-in-kharkiv-heavy-casualties ರಶ್ಯನ್ ಪಡೆಗಳು ಸೋಮವಾರ ಬೆಳಗ್ಗೆ ದೇಶದ ಎರಡನೇ ಅತಿ ದೊಡ್ಡ ನಗರವಾಗಿರುವ ಖಾರ್ಕಿವ್ ಮೇಲೆ ನಡೆಸಿದ ರಾಕೆಟ್ ದಾಳಿಗಳಲ್ಲಿ ಡಝನ್‌ಗಟ್ಟಲೆ ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯದ ಸಲಹೆಗಾರ ಅಂಟೋನ್ ಹೆರಾಂಕೊ ಅವರು ಹೇಳಿದ್ದಾರೆ. ಬೆಲಾರುಸ್ ಗಡಿಯಲ್ಲಿ ಉಕ್ರೇನ್ ಮತ್ತು ರಷ್ಯ ನಡುವೆ ಮಾತುಕತೆಗಳು ಆರಂಭಗೊಂಡಿದ್ದಾಗಲೇ ಈ ದಾಳಿಗಳು ನಡೆದಿವೆ. ಕೊರೆಯುವ ಚಳಿಯಲ್ಲಿ ಉಕ್ರೇನ್ ಗಡಿಯಲ್ಲಿ ಸಿಲುಕಿಕೊಂಡ ಭಾರತೀಯ ವಿದ್ಯಾರ್ಥಿಗಳು https://www.sahilonline.net/ka/indian-students-trapped-on-the-ukraine-border-in-the-drizzle ವಿಧ್ವಂಸಕ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿರುವ ಹಲವು ಭಾರತೀಯ ವಿದ್ಯಾರ್ಥಿಗಳು ಕೊರೆಯುವ ಚಳಿಯಲ್ಲಿ 35 ಕಿ.ಮೀ. ಕ್ರಮಿಸಿ ಉಕ್ರೇನ್ -ಪೋಲ್ಯಾಂಡ್‌ನ ಗಡಿ ತಲುಪುತ್ತಿದ್ದಾರೆ. ಆದರೆ, ಆಹಾರ ಹಾಗೂ ವಸತಿ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಆಹಾರ, ನೀರಿನ ಕೊರತೆಯಿಂದ ಕಂಗೆಟ್ಟಿರುವ ಭಾರತೀಯ ವಿದ್ಯಾರ್ಥಿಗಳಿಂದ ಕೇಂದ್ರದ ನೆರವಿಗಾಗಿ ಕೂಗು https://www.sahilonline.net/ka/indian-students-in-ukraine-who-are-disturbed-by-the-lack-of-food-and-water-shout-out-to-the-center-for-help ರಷ್ಯದ ಆಕ್ರಮಣದ ಬಳಿಕ ಉಕ್ರೇನ್‌ನಲ್ಲಿಯ ಲಕ್ಷಾಂತರ ಜನರ ಅಸಹಾಯಕ ಸ್ಥಿತಿಯನ್ನು ಬಣ್ಣಿಸಲು ಅನಿಶ್ಚಿತತೆ, ಭಯ, ಆತಂಕ ಮತ್ತು ಭಯಾನಕತೆ ಇವಿಷ್ಟೇ ಶಬ್ದಗಳು ಸಾಲುವುದಿಲ್ಲ. ರತ್ನದ ಪಡೆಗಳ ಹೆಜ್ಜೆಗಳ ಶಬ್ದ ಹತ್ತಿರವಾಗುತ್ತಿದ್ದಂತೆ ನೆರವಿಗಾಗಿ ಅವರ ಕೂಗು ತಾರಕಕ್ಕೇರುತ್ತಿದೆ. ಆಪರೇಷನ್ ಗಂಗಾ; ಬುಕಾರೆಸ್ಟ್‌ನಿಂದ ಭಾರತೀಯರ 2ನೇ ತಂಡ ದಿಲ್ಲಿಗೆ ಆಗಮನ https://www.sahilonline.net/ka/operation-ganga-2nd-team-of-indians-from-bucharest-ukraine-arrived-delhi ಉಕ್ರೇನ್‌ನಲ್ಲಿ ಅತಂತ್ರರಾಗಿದ್ದ 250 ಭಾರತೀಯ ಪ್ರಜೆಗಳನ್ನು ಹೊತ್ತಿದ್ದ 'ಆಪರೇಷನ್ ಗಂಗಾ' ತೆರವು ಕಾರ್ಯಾಚರಣೆಯ ವಿಮಾನವು ರವಿವಾರ ನಸುಕಿನ 2:45ರ ಸುಮಾರಿಗೆ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ನಿಲ್ಲದ ರಶ್ಯ ಆಕ್ರಮಣ; ಅಂತರ್‌ರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿದ ಉಕ್ರೇನ್ https://www.sahilonline.net/ka/incessant-russia-invasion-ukraine-on-the-steps-of-the-international-court ಉಕ್ರೇನ್ ವಿರುದ್ಧ ರಶ್ಯ ನಡೆಸುತ್ತಿರುವ ಕ್ರಮಗಳಿಗೆ ರಶ್ಯವನ್ನು ಹೊಣೆಯಾಗಿಸುವಂತೆ ಆಗ್ರಹಿಸಿ ರವಿವಾರ ಉಕ್ರೇನ್ ಹೇಗ್ ನಲ್ಲಿರುವ ಅಂತರ್‌ರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ. ಉಕ್ರೇನ್ ನಲ್ಲಿ ನರಮೇಧ ನಡೆಯುತ್ತಿದೆ ಎಂಬ ಕಲ್ಪಿತ ಹೇಳಿಕೆಯ ಮೂಲಕ ತನ್ನ ಆಕ್ರಮಣಶೀಲತೆಯನ್ನು ಸಮರ್ಥಿಸಿಕೊಳ್ಳುತ್ತಿರುವ ರಶ್ಯವನ್ನು ಹೊಣೆಯನ್ನಾಗಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ ಟ್ವಿಟ್ ಮಾಡಿದ್ದಾರೆ. ರಶ್ಯ ದಾಳಿಯಲ್ಲಿ 3 ಮಕ್ಕಳ ಸಹಿತ 198 ಪ್ರಜೆಗಳ ಸಾವು: ಉಕ್ರೇನ್ https://www.sahilonline.net/ka/russia-attack-on-ukraine-198-killed-including-3-children ಇದುವರೆಗೆ ರಶ್ಯದ ದಾಳಿಯಲ್ಲಿ 3 ಮಕ್ಕಳ ಸಹಿತ 198 ಪ್ರಜೆಗಳು ಮೃತಪಟ್ಟಿರುವುದಾಗಿ ಉಕ್ರೇನ್‌ ಆರೋಗ್ಯ ಸಚಿವ ವಿಕ್ಟರ್ ಲ್ಯತೊಕೊ ಹೇಳಿದ್ದಾರೆ. ಉಕ್ರೇನ್‌ನ ಬಂಕರ್‌, ಮೆಟ್ರೊ ಸ್ಟೇಷನ್‌ಗಳಲ್ಲಿ 15 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು https://www.sahilonline.net/ka/war-in-ukraine-indian-students-in-panic ರಶ್ಯದ ಸೇನೆ ಉಕ್ರೇನ್‌ನ ರಾಜಧಾನಿ ಕೀವ್ ಗೆ ಹತ್ತಿರವಾಗುತ್ತಿರುವ ಹಾಗೂ ಖಾರ್ಕಿವ್, ಡಿಸ್ನಿ, ಒಡೆಸ್ಸಾ ಹಾಗೂ ಸುಮಿ ಸೇರಿದಂತೆ ವಿವಿಧ ಸ್ಥಳಗಳ ಮೇಲಿನ ದಾಳಿಯನ್ನು ಮುಂದುವರಿಸುತ್ತಿರುವ ನಡುವೆ 15 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಬಂಕರ್ ಹಾಗೂ ಮೆಟ್ರೊಸ್ಟೇಷನ್‌ನಲ್ಲಿ ಸಿಲುಕಿಕೊಂ ಡಿದ್ದು, ಸದೇಶಕ್ಕೆ ಸುರಕ್ಷಿತವಾಗಿ ಹಿಂದಿರುಗಲು ಕಾಯುತ್ತಿದ್ದಾರೆ. ಉಕ್ರೇನ್ ಮೇಲೆ ರಶ್ಯ ಆಕ್ರಮಣದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಖಂಡನಾ ನಿರ್ಣಯ ಮಂಡನೆ; ಮತದಾನಕ್ಕೆ ಭಾರತ ಗೈರು https://www.sahilonline.net/ka/russian-troops-continue-attack-on-ukraines-capital-ukrain-ask-indian-help ಉಕ್ರೇನ್ ವಿರುದ್ಧ ರಶ್ಯದ ಆಕ್ರಮಣವನ್ನು ಕಟುವಾದ ಶಬ್ದಗಳಲ್ಲಿ ಖಂಡಿಸುವ ಅಮೆರಿಕ ಪ್ರಾಯೋಜಿತ ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯ ನಿರ್ಣಯದ ಮೇಲಿನ ಮತದಾನದಿಂದ ಭಾರತವು ಶನಿವಾರ ದೂರವುಳಿದಿದೆ. ಚೀನಾ ಮತ್ತು ಯುಎಇ ಕೂಡ ಮತದಾನದಿಂದ ದೂರವಿದ್ದವು. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆ ಏಕೈಕ ಮಾರ್ಗವಾಗಿದೆ ಎಂದು ಭಾರತ ಸರಕಾರವು ಹೇಳಿದೆ. ಉಕ್ರೇನ್‌ನಲ್ಲಿ 16 ಸಾವಿರ ಭಾರತೀಯರು ಆತಂಕದಲ್ಲಿ: ತೆರವಿಗೆ ಕ್ರಮ: ಕೇಂದ್ರ ಸರಕಾರ ಭರವಸೆ https://www.sahilonline.net/ka/indian-students-trapped-in-ukraine-as-russian-invasion-unfolds ರಷ್ಯಾ ಸೇನೆಯಿಂದ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್ ನಲ್ಲಿ ಸುಮಾರು 16 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ ಉಕ್ರೇನ್ ರಾಜಧಾನಿಗೆ ರಷ್ಯಾ ಸೇನೆ ಲಗ್ಗೆ https://www.sahilonline.net/ka/russian-troops-have-entered-kyiv-putting-ukraines-democratically-elected-government-in-the-crosshairs ಉಕ್ರೇನ್ ರಾಜಧಾನಿ ಕೀವ್ ದಾಳಿಗೆ ಅಥವಾ ಮುತ್ತಿಗೆಗೆ ಒಳಗಾಗಲಿದೆ ಎಂಬ ಹೆಚ್ಚುತ್ತಿರುವ ಭೀತಿಗಳ ನಡುವೆಯೇ ರಶ್ಯದ ಆಕ್ರಮಣಕಾರಿ ಸೇನೆಯ ಮುಂಚೂಣಿ ಪಡೆಯೊಂದು ಶುಕ್ರವಾರ ನಗರವನ್ನು ಪ್ರವೇಶಿಸಿದ್ದು, ಮೊದಲ ಬಾರಿಗೆ ಘರ್ಷಣೆಗಳು ಭುಗಿಲೆದ್ದಿವೆ. ನಗರದಲ್ಲಿ ಉಂಟಾಗಿರುವ ಹಾನಿಯು ರಷ್ಯನ್ ಪಡೆಯ ದಾಳಿಯ ಭೀಕರತೆಯನ್ನು ತೋರಿಸುತ್ತಿದೆ. 2017ರಲ್ಲಿ ಇಸ್ರೇಲ್‌ನಿಂದ ಪೆಗಾಸಸ್ ಖರೀದಿಸಿದ್ದ ಭಾರತ ರಕ್ಷಣಾ ಒಪ್ಪಂದದಡಿ ಸ್ಪೆವೇರ್ ಮಾರಾಟ; ನ್ಯೂಯಾರ್ಕ್ ಟೈಮ್ಸ್ ವರದಿ https://www.sahilonline.net/ka/indian-youth-congress-holds-protest-against-centre-over-pegasus-row ಇಸ್ರೇಲಿ ಪ್ರೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಬೇಹುಗಾರಿಕೆ ಸಾಧನಗಳ ಖರೀದಿಗಾಗಿ ಭಾರತವು ಇಸ್ರೇಲ್ ಜೊತೆ 2017ರಲ್ಲಿ ಮಾಡಿಕೊಂಡಿದ್ದ ಅಂದಾಜು ಎರಡು ಶತಕೋಟಿ ಬಿಲಿಯನ್ ಡಾಲರ್‌ಗಳ ಖರೀದಿ ಒಪ್ಪಂದದ ಕೇಂದ್ರಬಿಂದುವಾಗಿದ್ದವು ಎಂದು ನ್ಯೂಯಾರ್ಕ್ ಟೈಮ್ಸ್ (ಎನ್ವೈ ಟಿ) ವರದಿ ಮಾಡಿದೆ. ಕೋವಿಡ್ ಲಸಿಕೆ ಕಡ್ಡಾಯದ ವಿರುದ್ಧ ಯೂರೋಪ್ ರಾಷ್ಟ್ರಗಳಲ್ಲಿ ಭಾರೀ ಪ್ರತಿಭಟನೆ; ಫ್ರಾನ್ಸ್, ಜರ್ಮನಿ, ಆಸ್ಟಿಯಾ, ಇಟಲಿಗಳಲ್ಲಿ ಬೀದಿಗಿಳಿದ ಜನತೆ https://www.sahilonline.net/ka/anti-vaccine-protesters-rally-in-france-germany-austria-italy ಕೋವಿಡ್ ಲಸಿಕೆ ಕಡ್ಡಾ ಯಗೊಳಿಸಿರುವುದನ್ನು ವಿರೋಧಿಸಿ ಪುಮ ಯುರೋಪ್‌ನಾದ್ಯಂತ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮ್ಯಾನ್ಮಾರ್‌: ಆಂಗ್ ಸೂಕಿ ವಿರುದ ಚುನಾವಣೆ ವಂಚನೆ ಪ್ರಕರಣ ದಾಖಲು https://www.sahilonline.net/ka/myanmar-election-scandal-registered-against-ang-su-chi 2020ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದಿದ್ದ ವಂಚನೆ ಎಸಗಿರುವ ಆರೋಪದಲ್ಲಿ ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಸಹಿತ 16 ಮಂದಿಯ ವಿರುದ್ದ ಅಲ್ಲಿನ ಸೇನಾಡಳಿತ ಪ್ರಕರಣ ದಾಖಲಿಸಿದೆ ಎಂದು ಮ್ಯಾನ್ಮಾರ್‌ನ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ. ಸಿಡ್ನಿ ಕನ್ನಡ ಸಂಘದಿಂದ ಅಂತರ್ಜಾಲ ಮೂಲಕ ರಾಜ್ಯೋತ್ಸವ ಸಮಾರಂಭ. https://www.sahilonline.net/ka/rajyotsava-ceremony-via-sydney-kannada-association ಕೋವಿಡ್ ಮಹಾಮಾರಿಯಿಂದಾಗಿ ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮವನ್ಮ ಆನ್ಲೈನ್ ಮೂಲಕ ಆಯೋಜಿಸುವುದಾಗಿ ಸಿಡ್ನಿ ಕನ್ನಡ ಸಂಘ ತಿಳಿಸಿದೆ. ಈಗಷ್ಟೆ ಸರಕಾರವು ವಿಧಿಸಿರುವ ನಿಭಂದನೆಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿದೆ. ಆದರೂ ಸಹ ಸಮುದಾಯದ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸುವದು ಕಷ್ಟಕರವಾಗಿದೆ. 2 ದಶಕಗಳ ಯುದ್ಧದ ಬಳಿಕ ಅಫ್ಘಾನ್‌ನಿಂದ ಅಮೆರಿಕ ಸೇನೆ ವಾಪಸ್ https://www.sahilonline.net/ka/us-military-planes-have-left-afghanistan-marking-the-end-of-the-united-states-longest-war ಇಪ್ಪತ್ತು ವರ್ಷಗಳ ದೀರ್ಘ ಸಂಘರ್ಷದ ಬಳಿಕ ಅಮೆರಿಕ ಹಾಗೂ ಮಿತ್ರಪಡೆಗಳು ಸೋಮವಾರ ಅಫ್ಘಾನಿಸ್ತಾನದಿಂದ ತಮ್ಮ ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಕರೆಸಿಕೊಂಡಿವೆ ಆಗಸ್ಟ್ 31ರೊಳಗೆ ಸೇನಾ ವಾಪಸಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಅಮೆರಿಕದ ಘೋಷಣೆಗೆ ಅನುಗುಣವಾಗಿ ಒಂದು ದಿನ ಮುಂಚಿತವಾಗಿಯೇ ಅಮೆರಿಕ ಸೇನಾಪಡೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಪೆಂಟಗಾನ್ ಪ್ರಕಟಿಸಿದೆ. ಕಾಬೂಲ್: ಅಫ್ಘಾನಿಸ್ತಾನ: ಕಂದಹಾರ್‌ಗೆ ತಾಲಿಬಾನ್ ಲಗ್ಗೆ ಭಾರತದಿಂದ ರಾಯಭಾರ ಕಚೇರಿ ತೆರವು https://www.sahilonline.net/ka/india-pulls-out-staff-from-kandahar-consulate-foreign-ministry ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತದ ಕಂದಹಾರ್ ನಲ್ಲಿ ಇನ್ನಷ್ಟು ಪ್ರದೇಶ ತಾಲಿಬಾನ್ ಪಡೆಗಳ ನಿಯಂತ್ರಣಕ್ಕೆ ಬಂದಿದ್ದು ನಗರದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ದೂತಾವಾಸದಿಂದ ಸುಮಾರು 50 ಸಿಬ್ಬಂದಿಯನ್ನು ಭಾರತ ವಾಪಸ್ ಕರೆಸಿಕೊಂಡಿದೆ ಎಂದು ವರದಿಯಾಗಿದೆ. ರಿಯೊಡಿಜನೈರೊ: ಕೋವ್ಯಾಕ್ಸಿನ್ ಖರೀದಿ ಒಪ್ಪಂದ ವಿವಾದ: ಬ್ರೆಝಿಲ್ ಅಧ್ಯಕ್ಷರ ವಿರುದ್ಧ ತನಿಖೆಗೆ ಸುಪ್ರೀಂ ಒಪ್ಪಿಗೆ https://www.sahilonline.net/ka/kovacsin-purchase-agreement-controversy-supreme-court-accepts-investigation-against-brazilian-president ಭಾರತದಿಂದ ಕೋವ್ಯಾಕ್ಸಿನ್ ಲಸಿಕೆ ಖರೀದಿ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಎದುರಿಸುತ್ತಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ವಿರುದ್ಧ ತನಿಖೆ ನಡೆಸಲು ಅಲ್ಲಿನ ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿದೆ ಎಂದು ವರದಿಯಾಗಿದೆ. ಹಜ್ಜ್ ಯಾತ್ರೆಗೆ ಹೊರಗಿನವರಿಗೆ ಪರ್ವೇಶ್ ವಿಲ್ಲಾ; ಈ ವರ್ಷವು ಸೀಮಿತ್ ಮಂದಿಗೆ ಅವಕಾಶ' https://www.sahilonline.net/ka/saudi-arabia-says-hajj-to-be-limited-to-60000-in-kingdom ಕೊರೊನಾ ಸೋಂಕಿನಿಂದಾಗಿ ಈ ಬಾರಿ ಹಜ್ ಯಾತ್ರೆಗೆ ಸೌದಿ ಅರೇಬಿಯಾದ  60 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಿ ಸೌದಿ ಅರೇಬಿಯಾ ಸರ್ಕಾರ ಆದೇಶ ಹೊರಡಿಸಿದೆ.  ಮೆಕ್ಸಿಕೊ ಸಿಟಿ ಮೆಟ್ರೊ ಓವರ್‌ಪಾಸ್ ರಸ್ತೆಗೆ ಕುಸಿದು 15 ಸಾವು, 70 ಮಂದಿಗೆ ಗಾಯ https://www.sahilonline.net/ka/%E0%B2%AE%E0%B2%95%E0%B2%B8%E0%B2%95-%E0%B2%B8%E0%B2%9F-%E0%B2%AE%E0%B2%9F%E0%B2%B0-%E0%B2%93%E0%B2%B5%E0%B2%B0%E0%B2%AA%E0%B2%B8-%E0%B2%B0%E0%B2%B8%E0%B2%A4%E0%B2%97-%E0%B2%95%E0%B2%B8%E0%B2%A6-15-%E0%B2%B8%E0%B2%B5-70-%E0%B2%AE%E0%B2%A6%E0%B2%97-%E  ಮೆಕ್ಸಿಕೊ ನಗರದ ಮೆಟ್ರೊದ ಓವರ್‌ಪಾಸ್ ಕುಸಿದು, ರಸ್ತೆಯ ಕಡೆಗೆ ಬಿದ್ದಾಗ ಅದರ ಮೇಲೆ ಚಲಿಸುತ್ತಿದ್ದ ರೈಲು ಸಹ ರಸ್ತೆಗೆ ಬಿದ್ದು ಕನಿಷ್ಠ 15 ಜನ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ರಸ್ತೆಯ ಮೇಲೆ ಸಂಚರಿಸುತ್ತಿದ್ದ ಕಾರೊಂದು ನುಜ್ಜುಗುಜ್ಜಾಗಿದೆ. ಇನ್ನು ಘಟನೆಯಲ್ಲಿ 70 ಜನರು ಗಾಯಗೊಂಡಿದ್ದಾರೆ 34 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಮತ್ತುಇನ್ನೂ ಕೆಲ ಸಂಖ್ಯೆಯ ಜನರು ರೈಲಿನಲ್ಲೇ ಸಿಲುಕಿದ್ದಾರೆ, ರೈಲು ಎರಡು ತುಂಡಾಗಿದ್ದು ಭಾಗಶಃ ಹಾನಿಯಾಗಿದೆ. ಏ.10 ರಿಂದ 20 ರ ವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಕರ್ಫ್ಯೂಜಾರಿ-ಜಿಲ್ಲಾಧಿಕಾರಿ https://www.sahilonline.net/ka/corona-curfewari-sheriff-in-mangalore-metropolitan-area-from-a10-to-20 ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂದಿಸಿದಂತೆ ಜಿಲ್ಲಾಡಳಿತ ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್19 ಸೋಂಕು ಹರಡುವಿಕೆ ಉಲ್ಬಣವಾಗಿದ್ದು, ನಿಯಂತ್ರಣ ಕಾರ್ಯ ಅವಶ್ಯಕವಾಗಿರುವುದರಿಂದ ರಾಜ್ಯ ಸರ್ಕಾರವು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏ. 10 ರಿಂದ 20 ರ ವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ಗಂಟೆಯವರೆಗೆ ಮುಂದಿನ ಆದೇಶದವರೆಗೆ ಕೊರೋನಾ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಿದ್ದು, ಈ ಸಂದರ್ಭದಲ್ಲಿ ಕೆಳಕಂಡ ಅತ್ಯವಶ್ಯಕ ಸೇವೆಗಳಿಗೆ ಮಾತ್ರ ಅನುಮತಿಸಿ, ಉಳಿದಂತೆ ಎಲ್ಲಾ ಸೇವೆಗಳನ್ನು /ಸಂಚಾರಗಳನ್ನು ನಿಷೇಧಿಸಿ ಈ ಕೆಳಕಂಡಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ. ನ್ಯೂಯಾರ್ಕ್: ಭಾರತದ ವಿದ್ಯುತ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸಿದ್ದ ಚೀನಾ, ಅಕ್ಟೋಬರ್ 13ರಂದು ಮುಂಬೈನ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದ ಚೀನಿ ಹ್ಯಾಕರ್‌ಗಳು https://www.sahilonline.net/ka/chinas-cyber-attack-on-indias-electricity-system-chinese-hackers-shut-down-mumbais-power-supply-on-october-13 ಭಾರತದ ವಿದ್ಯುತ್ ಸ್ಥಾವರಗಳನ್ನು ಮತ್ತು ಬಂದರುಗಳನ್ನು ತಮ್ಮ ಸೈಬರ್ ದಾಳಿಗೆ ಗುರಿಯಾಗಿಸಿಕೊಂಡಿರುವ ಚೀನಾದ ಹ್ಯಾಕರ್‌ಗಳು ಕಳೆದ ವರ್ಷ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆಗಳ ನಾಲ್ಕು ತಿಂಗಳ ಬಳಿಕ ಮುಂಬೈ ಮಹಾನಗರಿಯಲ್ಲಿ ವಿದ್ಯುತ್ ಪೂರೈಕೆಯನ್ನು ಸ್ತಬ್ದಗೊಳಿಸುವ ಮೂಲಕ ಎಚ್ಚರಿಕೆಯ ಸಂಕೇತವನ್ನು ರವಾನಿಸಿದ್ದರು ಎಂದು ಅಮೆರಿಕ ಮೂಲದ ಸೈಬರ್ ಇಂಟಲಿಜನ್ಸ್ ಕಂಪೆನಿ ರೆಕಾರ್ಡೆಡ್ ಪ್ಯೂಚರ್'ನ ಅಧ್ಯಯನ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ. ಭರ್ಜರಿ ಗೆಲುವಿನತ್ತ ಜೋ ಬೈಡಾನ್ ; ಅಮೇರಿಕಾದ ಇತಿಹಾಸದಲ್ಲೆ ದಾಖಲೆಯ ಮತಗಳಿಂದ ಮುಂದು https://www.sahilonline.net/ka/biden-the-most-voted-presidential-candidate-in-american-electoral-history-report ನ್ಯೂಯಾರ್ಕ್ :ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅಮೆರಿಕದ ಚುನಾವಣಾ ಇತಿಹಾಸದಲ್ಲಿ ಇತರ ಯಾವುದೇ ಅಧ್ಯಕ್ಷೀಯ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಗೆದ್ದಿದ್ದಾರೆ. ಈ ಮೂಲಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ : ಸ್ಪರ್ಧೆಯಲ್ಲಿ ಬೈಡನ್ ಮುಂದೆ https://www.sahilonline.net/ka/us-presidential-election-biden-ahead-of-the-race ವಾಶಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಮತದಾನ ಮಂಗಳವಾರ ಬೆಳಗ್ಗೆ (ಭಾರತೀಯ ಕಾಲಮಾನ ಮಂಗಳವಾರ ರಾತ್ರಿ) ಆರಂಭಗೊಂಡಿದ್ದು, ಮತದಾನ ಪ್ರಗತಿಯಲ್ಲಿದೆ. ಸೌದಿಯಲ್ಲಿ ಉದ್ಯೋಗ ಕಳೆದುಕೊಂಡು ಭಿಕ್ಷಾಟನೆಗಿಳಿದಿದ್ದ 450 ಮಂದಿ ಭಾರತೀಯರ ಬಂಧನ https://www.sahilonline.net/ka/450-indians-arrested-in-saudi-for-begging ಹೈದರಾಬಾದ್: ಕೋವಿಡ್ ಸಾಂಕ್ರಾಮಿಕದಿಂದಾಗಿ ಸೌದಿ ಅರೇಬಿಯಾದಲ್ಲಿ ತಮ್ಮ ಉದ್ಯೋಗ ಕಳೆದುಕೊಂಡು ಭಿಕ್ಷೆ ಬೇಡುತ್ತಿದ್ದ 450 ಮಂದಿ ಭಾರತೀಯ ಕಾರ್ಮಿಕರನ್ನು ಅಧಿಕಾರಿಗಳು ಜೆದ್ದಾದ ಶುಮ್ಸೈ ದಿಗ್ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.  ಅವರಲ್ಲಿ ಹೆಚ್ಚಿನವರ ವರ್ಕ್ ವೀಸಾ ಅವಧಿ ಮುಕ್ತಾಯಗೊಂಡಿದ್ದು, ಭಿಕ್ಷೆ ಬೇಡದೆ ಅವರಿಗೆ ಅನ್ಯ ದಾರಿಯಿರಲಿಲ್ಲ ಎನ್ನಲಾಗಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ. 2012-2017 ರ ಅವಧಿಯ ರಾಷ್ಟ್ರಪತಿ. https://www.sahilonline.net/ka/former-president-pranab-mukherjee-is-no-more-president-for-the-period-2012-2017 ನವದೆಹಲಿ : ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸ್ತಂಗತರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಗಾಳಿಪಟ ಜೊತೆ ಹಾರಿದ ಮಗು. ಅಂತೂ ಬಚಾವ್. https://www.sahilonline.net/ka/girl-swept-100-feet-into-air-at-taiwan-kite-festival ತೈವಾನ್‌ : ತೈವಾನನ ಹ್ಸಿಂಚು ನಗರದಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ‌ಮಗುವೊಂದು ಅಪಘಾತದಿಂದ ಪಾರಾಗಿದೆ. ಅಮೆರಿಕ ಚುನಾವಣೆ: ಭಾರತೀಯ ಮೂಲದವರ ಮತಗಳು ನಿರ್ಣಾಯಕ https://www.sahilonline.net/ka/american-election-indian-origin-votes-crucial ಅಮೆರಿಕ ಚುನಾವಣೆ: ಭಾರತೀಯ ಮೂಲದವರ ಮತಗಳು ನಿರ್ಣಾಯಕ ದಿಲ್ಲಿ ಹಿಂಸಾಚಾರಕ್ಕೆ ಮೋದಿ ಕಾರ್ಯವೈಖರಿ ಕಾರಣ: ‘ದ ಗಾರ್ಡಿಯನ್’ https://www.sahilonline.net/ka/modis-action-for-delhi-violence-the-guardian ಲಂಡನ್: ದಿಲ್ಲಿಯಲ್ಲಿ ನಡೆಯುತ್ತಿರುವ ಭೀಕರ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ‘ಅತ್ಯಂತ ವಿಳಂಬವಾಗಿ’ ನೀಡಿರುವ ‘ಶಾಂತಿ ಮತ್ತು ಸೌಹಾರ್ದತೆ’ಗಾಗಿನ ಕರೆಯು ಅವರ ಸುದೀರ್ಘ ಮೌನವನ್ನು ಕ್ಷಮಿಸುವುದಿಲ್ಲ ಎಂದು ಬ್ರಿಟನ್‌ನ ಪತ್ರಿಕೆ ‘ದ ಗಾರ್ಡಿಯನ್’ ಹೇಳಿದೆ. ಬ್ರಿಟನ್ ಸಂಸತ್ತಿನಲ್ಲಿ ಪ್ರತಿದ್ವನಿಸಲಿರುವ ಪೌರತ್ವ ತಿದ್ವುಪಡಿ ಕಾಯ್ದೆ https://www.sahilonline.net/ka/britan_labor-mps-to-be-decided-against-caa ಲಂಡನ್: ವಿವಾದಾತ್ಮಕ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿಯಿಂದ ಭಾರತದ ಜನತೆಗೆ ಉಂಟಾಗಿರುವ ಆತಂಕದ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಶೀಘ್ರ ನಿರ್ಣಯ ಮಂಡಿಸಿ ಚರ್ಚೆ ನಡೆಸಲಾಗುವುದು ಎಂದು ಬ್ರಿಟನ್‌ನ ಲೇಬರ್ ಪಕ್ಷದ ಸಂಸದರು ಭರವಸೆ ನೀಡಿದ್ದಾರೆ. ಮೋದಿ ಸರಕಾರದ ವಿರುದ್ಧ ದಿಗ್ಬಂಧನ ವಿಧಿಸಿ ಅಮೆರಿಕ ಸಂಸತ್ತಿಗೆ ವಿದ್ಯಾರ್ಥಿ ಸಂಘಟನೆಯ ಪತ್ರ https://www.sahilonline.net/ka/student-organizations-letter-to-the-us-parliament-imposing-blockade-against-the-modi-government ವಾಷಿಂಗ್ಟನ್: ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅಕ್ರಮ ಮತ್ತು ಅಸಾಂವಿಧಾನಿಕವಾಗಿದ್ದು, ಧಾರ್ಮಿಕ ತಾರತಮ್ಯವನ್ನು ಕಾನೂನಿನಲ್ಲಿ ಪ್ರತಿಪಾದಿಸುವ ಸ್ಪಷ್ಟ ಗುರಿ ಹೊಂದಿದೆ. ಆದ್ದರಿಂದ ಮೋದಿ ಸರಕಾರದ ವಿರುದ್ಧ ದಿಗ್ಬಂಧನ ವಿಧಿಸುವಂತೆ ಅಮೆರಿಕದ ವಿದ್ಯಾರ್ಥಿ ಸಂಘಟನೆ ಅಮೆರಿಕ ಸಂಸತ್ತಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದೆ. ಅರಫಾ ಮೈದಾನದಲ್ಲಿ 25ಲಕ್ಷ ಮುಸ್ಲಿಮರು; ಹಜ್ ಯಾತ್ರೆಯ ಎರಡನೇ ದಿನ ಮಕ್ಕಾದಲ್ಲಿ https://www.sahilonline.net/ka/hajj-millions-of-muslims-in-arafat-hill ಅರಫಾತ್ : ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ಸುಮಾರು 25 ಲಕ್ಷ ಮುಸ್ಲಿಮರು ಯಾತ್ರೆಯ ಎರಡನೇ ದಿನವಾದ ಶನಿವಾರ ಅರಫಾತ್ ಬೆಟ್ಟಕ್ಕೆ ಆಗಮಿಸಿದ್ದಾರೆ. ಬ್ರಿಟನ್ : ಕನ್ಸರ್ವೇಟಿವ್ ಪಾರ್ಟಿಯ  ಹೊಸ ನಾಯಕರಾಗಿ ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಬುಧವಾರ ಅಧಿಕಾರ ಸ್ವೀಕರ https://www.sahilonline.net/ka/britain-boris-johnson-as-the-new-prime-minister ಲಂಡನ್ : ಬ್ರಿಟನ್ ದೇಶದ ಕನ್ಸರ್ವೇಟಿವ್ ಪಾರ್ಟಿಯ  ಹೊಸ ನಾಯಕರಾಗಿ ಬೋರಿಸ್ ಜಾನ್ಸನ್ ಅವರು ಆಯ್ಕೆಯಾಗಿದ್ದು, ಮುಂದಿನ ಪ್ರಧಾನಿಯಾಗಿ ಅವರು ಈಗಿನ ಪ್ರಧಾನಿ ತೆರೆಸಾ ಮೇ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಚಂಡಮಾರುತ ದಿಂದ ತತ್ತರಿಸಿದ ಮೊಝಾಂಬಿಕ್ ದೇಶ ; ೧೦೦೦ಕ್ಕೂ ಅಧಿಕ ಮಂದಿ ಸಾವು https://www.sahilonline.net/ka/the-deadliest-hurricane-in-mozambique-over-1000-deaths ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ): ಮೊಝಾಂಬಿಕ್ ದೇಶಕ್ಕೆ ಚಂಡಮಾರುತ ಅಪ್ಪಳಿಸಿದ ನಾಲ್ಕು ದಿನಗಳ ಬಳಿಕ, ಆ ದೇಶದಲ್ಲಿ 1,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನ್ಯೂಝಿಲೆಂಡ್ ಮಸೀದಿಯಲ್ಲಿ ಶೂಟೌಟ್: 9 ಭಾರತೀಯರ ಸುಳಿವಿಲ್ಲ https://www.sahilonline.net/ka/shootout-in-new-zealand-mosque-9-indians-unknown ಕ್ರೈಸ್ಟ್‌ಚರ್ಚ್: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದಲ್ಲಿ ಎರಡು ಮಸೀದಿಗಳಲ್ಲಿ ಶುಕ್ರವಾರ ನಡೆದ ಶೂಟೌಟ್ ಘಟನೆಯಲ್ಲಿ ಹೈದರಾಬಾದ್ ಮೂಲದ ಭಾರತೀಯ ಅಹ್ಮದ್ ಇಕ್ಬಾಲ್ ಜಹಾಂಗೀರ್ ಎಂಬವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ತುತ್ತಾಗಿದ್ದ ಅಹ್ಮದ್ ಇಕ್ಬಾಲ್ ಅವರಿಗೆ ಶಸ್ತ್ರಕ್ರಿಯೆ ಮಾಡಲಾಗಿದ್ದು, ಅವರೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಮಸೀದಿ ಮೇಲೆ ಮುಸ್ಲಿಮ್ ವಿರೋಧಿ ಯೋತ್ಪಾದಕ ದಾಳಿ; ೫೦ಕ್ಕೂ ಹೆಚ್ಚು ಮಂದಿ ಸಾವು https://www.sahilonline.net/ka/firing-on-new-zealands-two-mosque-death-toll-rises-to-49 ಕ್ರೈಸ್ಟ್‌ಚರ್ಚ್: ನ್ಯೂಝಿಲೆಂಡ್‌ನಲ್ಲಿ ಶುಕ್ರವಾರ ಮಧಾಹ್ನ ಎರಡು ಮಸೀದಿಯಲ್ಲಿ ಪ್ರಾರ್ಥನಾ ನಿರತರ ಮೇಲೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮಕ್ಕಳೂ ಸಹಿತ 40ಕ್ಕೂ ಅಧಿಕ ಜನರಿಗೆ ಗಂಭೀರ ಹಾಗೂ ಸಣ್ಣಪುಟ್ಟ ಗಾಯವಾಗಿದೆ. ಭಾರತ-ಪಾಕ್ ಸಂಬಂಧ ಸುಧಾರಣೆ- ರಾಜತಾಂತ್ರಿಕ ಮಾರ್ಗವೇ ದಾರಿ https://www.sahilonline.net/ka/indo-pak-relationship-reform-the-way-of-a-diplomatic-way ಕಳೆದ ಸೋಮವಾರದ ಮಧ್ಯರಾತ್ರಿ ಭಾರತದ ಫೈಟರ್ ಜೆಟ್ ವಿಮಾನಗಳು ಗಡಿಯಾಚೆಗಿನ ಬಾಲಾಕೋಟಿನಲ್ಲಿರುವ ಜೈಷ-ಎ-ಮುಹಮದ್ ನಡೆಸುತ್ತಿದ್ದ ಉಗ್ರಗಾಮಿಗಳ ತರಬೇತಿ ಶಿಬಿರದ ಮೇಲೆ ಮುಂದಾಳಿ ನಡೆಸಲು ವಾಯುಗಡಿಯನ್ನು ದಾಟಿದವು. ಎರಡು ವಾರಗಳ ಕೆಳಗೆ ಫುಲ್ವಾಮದಲ್ಲಿ ೪೦ ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯಿಂದ ತೀವ್ರವಾಗಿ  ಘಾಸಿಗೊಂಡಿದ್ದ ಭಾರತೀಯ ಮಾನಸಿಕತೆ ಒಂದಷ್ಟು ಭಾರತೀಯ ವಾಯುಪಡೆಯು ನಡೆಸಿದ ಈ ಯಶಸ್ವೀ ನಿಖರ ದಾಳಿಯು ಮುಲಾಮನ್ನು ಸವರಿತು. ಇದು ಒಂದು ನ್ಯೂಕ್ಲಿಯಾರ್ ಶಕ್ತಿಯೂ ಆಗಿರುವ ಪಾಕಿಸ್ತಾನದ ಜೊತೆ ದಿಟ್ಟವಾಗಿ ವ್ಯವಹರಿಸಬಲ್ಲ ಒಂದು ಸರಿಯಾದ ಮಾರ್ಗವೆಂದು ದೇಶದ ರಾಜಕೀಯ ನಾಯಕತ್ವವನ್ನು ಹೆಚ್ಚೂಕಡಿಮೆ ಇಡೀ ದೇಶವೇ ಅಭಿನಂದಿಸಿತು. ಸಂಭಾವ್ಯ ನ್ಯೂಕ್ಲಿಯಾರ್ ಯುದ್ಧವು ಪಾಕಿಸ್ತಾನದ ಎದೆಗುಂದಿಸುತ್ತಿಲ್ಲವಾದ್ದರಿಂದ ಈ ಬಗೆಯ ವಾಯು ದಾಳಿಗಳು ಒಂದು ಅರೆ ಸಾಂಪ್ರದಾಯಿಕ ಅರೆ ಯುದ್ಧದಲ್ಲಿ ಶತ್ರುವಲ್ಲಿ ಹಿಂಜರಿಕೆಯನ್ನು ಉಂಟುಮಾಡಬಲ್ಲ ಒಂದು ಪರಿಣಾಮಕಾರಿ ಸಾಧನ ವೆಂದು ವ್ಯೂಹತಾಂತ್ರಿಕ ನಿಪುಣರು ಬಣ್ಣಿಸಲು ಪ್ರಾರಂಭಿಸಿದರು. ಅಂತರರಾಷ್ಟ್ರೀಯವಾಗಿ ಪ್ರತ್ಯೇಕಗೊಳಿಸಲ್ಪಟ್ಟ ಮತ್ತು ಸಾಲದಿಂದ ಜರ್ಝರಿತವಾಗಿರುವ ಪಾಕಿಸ್ತಾನವು ತನ್ನ ವಾಯುಗಡಿಗಳ ಉಲ್ಲಂಘನೆಯ ವಿರುದ್ಧ ಪ್ರತಿಕ್ರಮಗಳನ್ನು ತೆಗೆದುಕೊಂಡು ಸಂದರ್ಭವನ್ನು ಇನ್ನಷ್ಟು ಉದ್ವಿಘ್ನಗೊಳಿಸಲಾರದು ಎಂದು ನಿರೀಕ್ಷಿಸಲಾಗಿತ್ತು.  2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿತ್ತು: ಅಮೆರಿಕದ ಸೈಬರ್ ತಜ್ಞ https://www.sahilonline.net/ka/evm-exploited-in-2014-lok-sabha-election-american-cyber-expert ಲಂಡನ್: ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಹ್ಯಾಕ್ ಮಾಡಲು ಸಾಧ್ಯ ಎಂದು ಅಮೆರಿಕ ಮೂಲದ ಸೈಬರ್ ತಜ್ಞ ಸಯೀದ್ ಶುಜಾ ವಾದಿಸಿದ್ದಾರೆ. ಭಾರತದಲ್ಲಿ ಬಳಸುತ್ತಿರುವ ಇವಿಎಂ ಡಿಸೈನ್ ಮಾಡಿರುವ ಈ ತಜ್ಞ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ 'ಇವಿಎಂ ದುರ್ಬಳಕೆ' ನಡೆದಿದೆ ಎಂದಿದ್ದಾರೆ. ಇಂಡೋನೇಶ್ಯ ಸುನಾಮಿ; 337ಕ್ಕೇರಿದ ಸಾವಿನ ಸಂಖ್ಯೆ https://www.sahilonline.net/ka/indonesia-tsunami-death-toll-rises-to-373 ಇಂಡೋನೇಶ್ಯ: ಜ್ವಾಲಾಮುಖಿ ಸಿಡಿತದಿಂದ ಸಮುದ್ರ ತಳ ಕಂಪಿಸಿ ಉಂಟಾದ ಸುನಾಮಿಯಿಂದಾಗಿ ಇಂಡೋನೇಶ್ಯದಲ್ಲಿ ಮೃತಪಟ್ಟವರ ಸಂಖ್ಯೆ 373ಕ್ಕೇರಿದೆ ಹಾಗೂ 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಸೋಮವಾರ ತಿಳಿಸಿದೆ. ಪಾಕಿಸ್ಥಾನ; ೨೨ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ; ಸಿದ್ಧು ಉಪಸ್ಥಿತಿ https://www.sahilonline.net/ka/imran-who-delayed-his-oath-as-prime-minister ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಇಂದು ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಅಧಿಕಾರಕ್ಕೇರಿದರೂ ಪ್ರಮಾಣವಚನ ಸ್ವೀಕಾರದ ವೇಳೆ ಕೆಲವೊಂದು ಎಡವಟ್ಟುಗಳನ್ನು ಮಾಡಿದರು. ರಿಯಾದ್; ಕೊನೆಗೂ ಕಾರು ಚಲಾಯಿಸಿದ ಮಹಿಳೆಯರು https://www.sahilonline.net/ka/saudi-arebia_women-driving-vehicles-on-saudi-roads ಸೌದಿಅರೆಬಿಯಾ: : ಸೌದಿ ಅರೇಬಿಯದ ಮಹಿಳೆಯರು ರವಿವಾರ ಬೆಳಗ್ಗೆಯಾಗುವವರೆಗೂ ಕಾಯಲಿಲ್ಲ! ಶನಿವಾರ ಮಧ್ಯರಾತ್ರಿ ಕಳೆಯುತ್ತಿದ್ದಂತೆಯೇ ಅವರು ತಮ್ಮ ಕಾರುಗಳೊಂದಿಗೆ ರಸ್ತೆಗಿಳಿದರು ಹಾಗೂ ಆ ಮೂಲಕ ದಾಖಲೆ ಪುಸ್ತಕಗಳಿಗೆ ಸೇರ್ಪಡೆಗೊಂಡರು. ಏಕದಿನ ಕ್ರಿಕೆಟ್‌; ಇಂಗ್ಲೆಂಡ್ ತಂಟದಿಂದ ವಿಶ್ವ ದಾಖಲೆ https://www.sahilonline.net/ka/one_day_cricket_match_england_world_record ನಾಟಿಂಗ್‌ಹ್ಯಾಮ್: ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೂತನ ವಿಶ್ವ ದಾಖಲೆ ನಿರ್ಮಿಸಿದೆ. ಮುಶರ್ರಫ್ ಬಂಧಿಸಿ ಆಸ್ತಿ ಮುಟ್ಟುಗೋಲು ಹಾಕುವಂತೆ ವಿಶೇಷ ನ್ಯಾಯಮಂಡಳಿ ಆದೇಶ https://www.sahilonline.net/ka/islamabad_pakistan_pervez_musharaf_ ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್ 2007ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಅವರನ್ನು ಬಂಧಿಸುವಂತೆ ಹಾಗೂ ಅವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ವಿಶೇಷ ನ್ಯಾಯಮಂಡಳಿಯೊಂದು ಸರಕಾರಕ್ಕೆ ಆದೇಶಿಸಿದೆ. ತಾಲಿಬಾನ್ ನಾಯಕ ಮುಲ್ಲಾ ಫಝ್ಲುಲ್ಲಾಹ ನ ಬಂಧನಕ್ಕೆ 32 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ https://www.sahilonline.net/ka/washington_amreca_mulla_fazlulla_32cr_award ವಾಶಿಂಗ್ಟನ್: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನ ನಾಯಕ, ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಮೌಲಾನಾ ಫಝ್ಲುಲ್ಲಾನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ 5 ಮಿಲಿಯ ಡಾಲರ್ (ಸುಮಾರು 32.60 ಕೋಟಿ ರೂಪಾಯಿ) ಬಹುಮಾನ ನೀಡುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ. ಸಿರಿಯ: 2 ವಾರಗಳಲ್ಲಿ 1,000 ಸಾವು; 4,800 ಗಾಯಾಳು https://www.sahilonline.net/ka/syria_1000_civilian_death_ ಲಂಡನ್: ಸಿರಿಯದ ಬಂಡುಕೋರ ನಿಯಂತ್ರಣದ ಪೂರ್ವ ಘೌಟದಲ್ಲಿ ಕೇವಲ ಎರಡು ವಾರಗಳಲ್ಲಿ 1,000 ಮೃತದೇಹಗಳು ಮತ್ತು 4,800 ಗಾಯಾಳುಗಳನ್ನು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (ಎಂಎಸ್‌ಎಫ್)’ನ ಬೆಂಬಲ ಹೊಂದಿರುವ ಆಸ್ಪತ್ರೆಗಳು ಸ್ವೀಕರಿಸಿರುವುದಾಗಿ ವೈದ್ಯರ ಸಂಘಟನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ಮಹಿಳಾ ಸಬಲೀಕರಣಕ್ಕಾಗಿ 1100 ಕೋಟಿ ರೂ. https://www.sahilonline.net/ka/washington_womens_empoerment_1100-cr_bill-gates ವಾಶಿಂಗ್ಟನ್: ಮಹಿಳಾ ದಿನಾಚರಣೆಯ ಮುನ್ನಾ ದಿನದಂದು, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಭಾರತ ಸೇರಿದಂತೆ 4 ದೇಶಗಳಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಬಲಪಡಿಸುವ ಉದ್ದೇಶದ 170 ಮಿಲಿಯ ಡಾಲರ್ (ಸುಮಾರು 1103 ಕೋಟಿ ರೂಪಾಯಿ) ವೆಚ್ಚದ ಯೋಜನೆಯೊಂದನ್ನು ಘೋಷಿಸಿದೆ. ಇಂಡೋನಿಷಿಯಾದಲ್ಲಿ ಮೊಟ್ಟೆ ಇಡುವ ಬಾಲಕ; ಹೀಗೋ ಉಂಟೆ! https://www.sahilonline.net/ka/jakrata_indonasia_a-boy-pet-a-egg  ಇಂಡೋನೇಷಿಯ: (ಜಕಾರ್ತ) ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಸಸ್ತನಿಗಳಾದ ಪ್ರಾಣಿಗಳಿಗೆ ಮೊಟ್ಟೆ ಇಡಲು ಸಾಧ್ಯವೇ ? ಹಾಗಿದ್ದರೆ ಈ ಗುಂಪಿಗೆ  ಸೇರಿದ  ಮನುಷ್ಯನಿಗೆ ಮೊಟ್ಟೆ ಇಡಲು ಸಾಧ್ಯವಿಲ್ಲ ? ಆದರೆ ಇಲ್ಲೊಬ್ಬ ಬಾಲಕ ಮೊಟ್ಟೆ ಇಡುತ್ತಿದ್ದಾನೆ !  ಸೈನಿಕರೇ ರೋಹಿಂಗ್ಯರನ್ನು ಕೊಂದರು; ರೊಹಿಂಗ್ಯಾ ನರಮೇಧದ ಬಗ್ಗೆ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ https://www.sahilonline.net/ka/manmar_rohindyan_muslims_buddist_ ಮ್ಯಾನ್ಮಾರ್: ಕಳೆದ ವರ್ಷ ಮ್ಯಾನ್ಮಾರ್ ನ ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಭುಗಿಲೆದ್ದ ಹಿಂಸಾಚಾರದ ವೇಳೆ ಇನ್ನ್ ದಿನ್ ಗ್ರಾಮದಲ್ಲಿ ಬೌದ್ಧರು ಮತ್ತು ಮ್ಯಾನ್ಮಾರ್ ಸೈನಿಕರು ನಡೆಸಿದ ರೊಹಿಂಗ್ಯಾ ನರಮೇಧದ ಬಗ್ಗೆ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾಸ್ಕೊ; ಬಸ್ ಅಗ್ನಿ ಅನಾಹುತಕ್ಕೆ ೫೨ಬಲಿ https://www.sahilonline.net/ka/masco_fire_53-person_death ಮಾಸ್ಕೊ: ಕಝಕ್  ಸ್ತಾನದಲ್ಲಿ ಬಸ್ಸೊಂದಕ್ಕೆ ಬೆಂಕಿ ಹೊತ್ತಿಕೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ 52 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಭಾರತದ ಪ್ರಧಾನಿ ಮೋದಿಗೆ ಜಾಗತಿಕ ನಾಯಕತ್ವದಲ್ಲಿ ತೃತೀಯ ಸ್ಥಾನ https://www.sahilonline.net/ka/new-delhi_gia_world_leders_sarvay_modi ಹೊಸದಿಲ್ಲಿ : ಗಾಲ್ಲಪ್ ಇಂಟರ್ ನ್ಯಾಷನಲ್ ಅಸೋಸಿಯೇಶನ್ ನಡೆಸಿದ ಸಮೀಕ್ಷೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಮೂರು ಅಗ್ರಗಣ್ಯ ನಾಯಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ಮೊದಲ ಸ್ಥಾನವನ್ನು ಜರ್ಮನಿಯ ಚಾನ್ಸಲರ್ ಏಂಜಲಾ ಮರ್ಕೆಲ್ ಹಾಗೂ ಎರಡನೇ ಸ್ಥಾನವನ್ನು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮೆಕ್ರಾನ್ ಗಳಿಸಿದ್ದರೆ, ಮೂರನೇ ಸ್ಥಾನವನ್ನು ಪ್ರದಾನಿ ಮೋದಿ ಗಳಿಸಿದ್ದಾರೆ. ಪ್ರಾರ್ಥನೆಗೆ ತೆರಳಿದ್ದ ಬಸ್ ಅವಘಡ; ೨೦ ಮಂದಿ ಸಾವು https://www.sahilonline.net/ka/manila_chritmas_prayar_20_death ಮನಿಲಾ: ಉತ್ತರ ಫಿಲಿಪ್ಪೀನ್ಸ್‌ನಲ್ಲಿ ಸೋಮವಾರ ಕ್ರಿಸ್ಮಸ್ ದಿನದ ಪ್ರಾರ್ಥನೆಗಾಗಿ ಚರ್ಚ್‌ಗೆ ಪ್ರಯಾಣಿಸುತ್ತಿದ್ದ 20 ಮಂದಿ ಬಸ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಹಮ್ಮದ್: ಮಹಾನ್ ಪ್ರವಾದಿ https://www.sahilonline.net/ka/special_story_prophet_muhammed_nitin-arehalli ಪ್ರವಾದಿ ಮುಹಮ್ಮದ್(ಸ) ರ  ಮಿಲಾದುನ್ನಬಿ ನಿಮಿತ್ತ ಈ ವಿಶೇಷ ಲೇಖನ (ಸಂ.) ಇರಾನ್ ಭೂಕಂಪ:  450ಕ್ಕೂ ಅಧಿಕ ಸಾವು, 7,000 ಮಂದಿಗೆ ಗಾಯ https://www.sahilonline.net/ka/iran_arthquick_470-death ಟೆಹರಾನ್: ಇರಾನ್‌ನಲ್ಲಿ ರವಿವಾರ ಸಂಭವಿಸಿದ ಭೀಕರ ಭೂಕಂಪದ ಬಳಿಕ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ. ಅಮೆರಿಕದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೋಬೆಲ್ ಪುರಸ್ಕಾರ https://www.sahilonline.net/ka/amrica_nobel_3-scientist_award ಸ್ಟಾಕ್‌ಹೋಮ್: ಶತಮಾನದ ಹಿಂದೆ ಪ್ರಪ್ರಥಮ ಬಾರಿಗೆ ಆಲ್ಬರ್ಟ್ ಐನ್‌ಸ್ಟೈನ್ ಊಹಿಸಿದ್ದ ಸಮಯ ಮತ್ತು ಅಂತರದ ಆಧಾರದಲ್ಲಿ ರಚಿತವಾಗಿರುವ ಸಣ್ಣ ತರಂಗಾತರವಾದ ಗುರುತ್ವಾಕರ್ಷಕ ತರಂಗಗಳನ್ನು ಅನ್ವೇಷಿಸಿದ ಅಮೆರಿಕದ ಮೂವರು ಭೌತವಿಜ್ಞಾನಿಗಳಿಗೆ ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕಾರ ಘೋಷಿಸಲಾಗಿದೆ. ಉತ್ತರ ಕೊರಿಯಾದ ಮೇಲೆ ಅಮೆರಿಕ ಬಾಂಬರ್‌, ಯುದ್ಧ ವಿಮಾನಗಳ ಹಾರಾಟ: ಯುದ್ಧ ಭೀತಿ https://www.sahilonline.net/ka/us-bombers-fly-near-north-korea ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದ ಸೃಷ್ಟಿಯಾಗಿರುವ ಯುದ್ಧಭೀತಿ ಈಗ ಮತ್ತಷ್ಟು ಹೆಚ್ಚಿದೆ. ಬಕ್ರೀದ್: ಇತಿಹಾಸ, ಆಚರಣೆ ಮತ್ತು ಸಂದೇಶ https://www.sahilonline.net/ka/eid-ul-azaha_spl_article_by-bssharpuddin_kuwait ಭಾರತ ಉಪಖಂಡದಲ್ಲಿ ವ್ಯಾಪಕವಾಗಿ ‘ಬಕ್ರೀದ್’ ಎಂದು ಕರೆಯಲ್ಪಡುವ ‘ತ್ಯಾಗ ಬಲಿದಾನಗಳ ಹಬ್ಬ’ ಈದುಲ್ ಅಝ್‌ಹಾ ಮತ್ತೆ ಬಂದಿದೆ. ವಿಶ್ವದಾದ್ಯಂತ ಮುಸ್ಲಿಮರು ಆಯಾ ದೇಶಗಳ ಸಂಸ್ಕೃತಿಯನ್ನು ಬೆರೆಸಿ ಸಡಗರ ಸಂಭ್ರಮದೊಂದಿಗೆ ಈ ಹಬ್ಬವನ್ನು ಆಚರಿಸುತ್ತಾರೆ. ಇಸ್ಲಾಮ್ ಪ್ರಾದೇಶಿಕ ಸಂಸ್ಕೃತಿಯ ಛಾಪು ಉಳಿಸಿಕೊಂಡಿರುವುದನ್ನು ಇತರ ಎಲ್ಲ ಆಚರಣೆಗಳಂತೆ ಬಕ್ರೀದ್‌ನಲ್ಲಿಯೂ ನಾವು ಕಾಣುತ್ತೇವೆ. ಆದ್ದರಿಂದಲೇ ಇದರ ಹೆಸರಿನಲ್ಲೂ ಪ್ರಾದೇಶಿಕ ಸಂಸ್ಕೃತಿಯ ಕಂಪು ಕಂಡುಬರುತ್ತದೆ. ವಿಶೇಷ ಲೇಖನ:ಹಿರೋಷಿಮಾ ದಿನಾಚರಣೆ- ಜಗತ್ತಿನಲ್ಲಿ ಚಿರಶಾಂತಿ ನೆಲೆಸಲಿ https://www.sahilonline.net/ka/karwar-hiroshima-special-article (ಹಿರೋಷಿಮಾ ದಿನಾಚರಣೆ ಅಗಸ್ಟ್ – 6, ಅಗಸ್ಟ್-9 ನಾಗಾಸಕಿ ದಿನಾಚರಣೆ) ಭಾರತ, ಇಸ್ರೇಲ್ ಮತ್ತು ದಮನದ ರಾಜಕೀಯ https://www.sahilonline.net/ka/national_-india_isrel_politics ಸೇನಾಬಲದ ಮೂಲಕ ಪ್ಯಾಲೆಸ್ತೇನನ್ನು ವಶಪಡಿಸಿಕೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್ ಮುಂದಿಡುತ್ತಿರುವ ಅಮಾನವೀಯ ಸಿದ್ಧಾಂತಗಳನ್ನು ಭಾರತವು ಸಹ ಆಮದು ಮಾಡಿಕೊಳ್ಳಲಿದೆಯೇ? ಅರಬ್ ಜಗತ್ತಿನ ಪ್ರಸಿದ್ದ ಟಾಪ್೫೦ ಭಾರತೀಯ ಎಕ್ಸಿಕ್ಯೂಟ್ ಗಳ ಯಾದಿಯಲ್ಲಿ ಭಟ್ಕಳದ ಮುಸ್ತಾಖ್ ಮಸೂದ್ ಗೆ ೪೨ನೇ  ಸ್ಥಾನ https://www.sahilonline.net/ka/bhatkal-chartered-accountant-among-forbes-top-50-indian-executives-in-the-arab-world-2017 ಭಟ್ಕಳ: ಭಟ್ಕಳದ ಸುಪುತ್ರನೊಬ್ಬ ಅರಬ್ ಜಗತ್ತಿನ ಪ್ರಸಿದ್ದ ಟಾಪ್ ೫೦ ಭಾರತೀಯ ಎಕ್ಸಿಕ್ಯೂಟ್ ಗಳ ಸಾಲಿನ ೪೨ನೇ ಸ್ಥಾನದಲ್ಲಿ ಹೆಸರನ್ನು ಗಿಟ್ಟಿಸಿಕೊಂಡಿದ್ದು ಭಟ್ಕಳ ಹಾಗೂ ಭಾರತೀಯರ ಪಾಲಿಗೆ ಸಂತಸದ ವಿಷಯವಾಗಿದೆ. ಮುಂಬೈ ದಾಳಿ ರೂವಾರಿ ಹಫೀಜ್‌ಗೆ ಕಂಟಕ https://www.sahilonline.net/ka/islamabad_hafeez-_sayeed_arrest ಇಸ್ಲಾಮಾಬಾದ್: ಮುಂಬೈ ಸ್ಫೋಟ ಪ್ರಕರಣದ ರೂವಾರಿ ಹಾಗೂ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್ ವಿರುದ್ಧ ಸದ್ಯವೇ ಎಫ್‌ಐಆರ್ ದಾಖಲಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ನ್ಯೂಯಾರ್ಕ್:ನೀತಾ ಅಂಬಾನಿಯವರಿಗೆ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‍ ಗೌರವ ಪ್ರಶಸ್ತಿ https://www.sahilonline.net/ka/new-york-nita-ambani-receives-award ನ್ಯೂಯಾರ್ಕ್:ನೀತಾ ಅಂಬಾನಿಯವರ ಪರೋಪಕಾರಿ ಕಾರ್ಯಕ್ಕಾಗಿ ನ್ಯೂಯಾರ್ಕ್‍ನಲ್ಲಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‍ನಿಂದ ಸಂದಿದೆ ಗೌರವ~ ಈ ವಿಶೇಷ ಗೌರವ ಪಡೆಯುತ್ತಿರುವ ದಕ್ಷಿಣ ಏಷ್ಯಾದ ಪ್ರಥಮ ವ್ಯಕ್ತಿ ಇವರು ~ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಇಸ್ತಾನ್ ಬುಲ್ ನ ನೈಟ್ ಕ್ಲಬ್ ಮೇಲೆ ಉಗ್ರರ ದಾಳಿ: 35 ಮಂದಿ ಸಾವು https://www.sahilonline.net/ka/santa-claus-attacks-packed-istanbul-nightclub-leaves-39-dead ಡಿ.31 ರಂದು ಮಧ್ಯರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆ ಇಸ್ತಾನ್ ಬುಲ್ ನ ನೈಟ್ ಕ್ಲಬ್ ನಲ್ಲಿ ದಾಳಿ ನಡೆದಿದ್ದು ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ.  ರಶ್ಯ ಸೇನಾ ವಿಮಾನ ಪತನ : ಬ್ಲಾಕ್‌ಬಾಕ್ಸ್ ಪತ್ತೆ https://www.sahilonline.net/ka/russia_aroplanee_-news ಸೋಚಿ(ರಶ್ಯ): ಕಪ್ಪು ಸಮುದ್ರದಲ್ಲಿ ರವಿವಾರ ಪತನಗೊಂಡ 90 ಮಂದಿ ಯೋಧರಿದ್ದ ರಶ್ಯನ್ ಸೇನಾವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾಗಿರುವುದಾಗಿ ರಶ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಲಾಹೋರ್: ಕ್ರಿಸ್‌ಮಸ್ ಹಬ್ಬಕ್ಕೆ ಕಳ್ಳು ಕುಡಿದು ೩೦ಸಾವು  https://www.sahilonline.net/ka/pak_crismus_30_death ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕ್ರಿಸ್‌ಮಸ್‌ನ ಹಬ್ಬದ ಸಂತೋಷಾಚರಣೆಗಾಗಿ ಹಬ್ಬದ ಮುನ್ನಾ ದಿನ ಕಳ್ಳಭಟ್ಟಿ ಸರಾಯಿ ಕುಡಿದು ಮೂವತ್ತು ಮಂದಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜರಗಿದ್ದು ಈ ಘಟನೆಎಯಲ್ಲಿ ೬೦ ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.  ವಿಶಾಖಪಟ್ಟಣ ನಿವಾಸಿ ಸಿಂಗಾಪುರದಲ್ಲಿ ನಿಗೂಢ ಸಾವು!  https://www.sahilonline.net/ka/vishakapattanam_indian-_youth_daied_singapur ವಿಶಾಕಪಟ್ಟಣಂ: ಸಿಂಗಾಪುರ ತೆರಳಿದ್ದ ಭಾರತೀಯನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಮಾಸ್ಕೋ: ಅಂಗರಕ್ಷಕನಿಂದಲೇ ತುರ್ಕಿಯ ರಷ್ಯಾ ರಾಯಭಾರಿಯ ಹತ್ಯೆ https://www.sahilonline.net/ka/turkey-ambassador-shot-dead ರಾಯಭಾರಿ ಹತ್ಯೆ ನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತುರ್ತು ಸಭೆ ನಡೆಸಿದ್ದು, ಮುಂದಿನ ತೀರ್ವನಗಳ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಟ್ರಂಪ್ ಪುತ್ರನ ಜೊತೆ  ಮುಸ್ಲಿಂ  ಹಾಸ್ಯ ಕಲಾವಿದ https://www.sahilonline.net/ka/american_muslim-comedian ಹೊಸದಿಲ್ಲಿ: ಮುಸ್ಲಿಂ ಅಮೆರಿಕನ್ ಕಾಮೆಡಿಯನ್ ಮೊಹಮ್ಮದ್ 'ಮೋ' ಆಮಿರ್ ಇತ್ತೀಚಿಗೆ ಸ್ಕಾಟ್ಲಂಡ್‌ಗೆ ಪ್ರಯಾಣಿಸಿದ್ದಾಗ ವಿಮಾನದಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಸಹಪ್ರಯಾಣಿಕರಾಗಿದ್ದರು. ಸಿರಿಯದಲ್ಲಿ: ಐಸಿಸ್‌ ರಾಕೇಟ್ ದಾಳಿಯಲ್ಲಿ ರಾಸಾಯನಿಕ ಪ್ರಯೋಗ https://www.sahilonline.net/ka/syria_isis ಇಸ್ತಾಂಬುಲ್: ಉತ್ತರ ಸಿರಿಯದಲ್ಲಿ ಐಸಿಸ್ ಉಗ್ರರು 22ಕ್ಕೂ ಅಧಿಕ ವಿರೋಧಿ ಬಂಡುಕೋರರ ಮೇಲೆ ನಡೆಸಿದ ರಾಕೆಟ್ ದಾಳಿಗಳಲ್ಲಿ ರಾಸಾಯನಿಕ ಅನಿಲಗಳನ್ನು ಪ್ರಯೋಗಿಸಿರುವ ಕುರುಹುಗಳು ಕಂಡುಬಂದಿದೆಯೆಂದು ಟರ್ಕಿ ಸೇನೆಯ ಹೇಳಿಕೆಯನ್ನು ಉಲ್ಲೇಖಿಸಿ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ. ಬ್ರಿಟೀಷ್ ಫೋಟೊಗ್ರಾಫರ್ ಡೇವಿಡ್ ಹ್ಯಾಮಿಲ್ಟನ್ ಸಾವು; ಆತ್ಮಹತ್ಯೆ ಶಂಕೆ https://www.sahilonline.net/ka/british-photographer-dead ಪ್ಯಾರಿಸ್: ಪ್ರಸಿದ್ಧ ಬ್ರಿಟಿಷ್ ಫೋಟೊಗ್ರಾಫರ್ ಡೇವಿಡ್ ಹ್ಯಾಮಿಲ್ಟನ್(83) ಪ್ಯಾರಿಸಿನ ಸ್ವವಸತಿಯಲ್ಲಿ ಸಾವನ್ನಪ್ಪಿದ್ದು ಇದೊಂದು ಆತ್ಮಹತ್ಯೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.