National News
ಕಾಶ್ಮೀರ ಕಣಿವೆ:172 ಭಯೋತ್ಪಾದಕರು ಏನ್ ಕೌಂಟರ್ ಗೆ ಬಲಿ
ಕಾಶ್ಮೀರ ಕಣಿವೆ:172 ಭಯೋತ್ಪಾದಕರು ಏನ್ ಕೌಂಟರ್ ಗೆ ಬಲಿ
ನರೇಗಾ ಯೋಜನೆ: ಕೇಂದ್ರ ದಿಂದ 8,305 ಕೋ.ರೂ.ಗೂ ಹೆಚ್ಚು ಬಾಕಿ
ಕೇಂದ್ರ ಸರಕಾರವು ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯಡಿ ...
ಭಾರತೀಯ 'ಕಫ್ ಸಿರಪ್' ಸೇವನೆ ಉಝಕಿಸ್ತಾನದಲ್ಲಿ 18 ಮಕ್ಕಳ ಸಾವು
ಭಾರತೀಯ ಫಾರ್ಮಾಕ್ಯೂಟಿಕಲ್ ಕಂಪೆನಿಯೊಂದು ಉತ್ಪಾದಿಸಿರುವ ಕೆಮ್ಮಿನ ಔಷಧಿ (ಕಫ್ ...
ಶೇ.51ರಷ್ಟು ಸರಕಾರಿ ಯೋಜನೆಗಳು ವಿಳಂಬ, ವೆಚ್ಚ ಶೇ 22ರಷ್ಟು ಹೆಚ್ಚಳ
ಡಿಸೆಂಬರ್ 1, 2022ಕ್ಕೆ ಇದ್ದಂತೆ 150 ಕೋ.ರೂ. ಮತ್ತು ಹೆಚ್ಚಿನ ವೆಚ್ಚದ ಶೇ.51ಕ್ಕೂ ಅಧಿಕ ಸರಕಾರಿ ...
ಉತ್ತರಾಖಂಡ: ಭಾರತೀಯ ಕಾರ್ಮಿಕರ ಮೇಲೆ ನೇಪಾಳಿ ನಾಗರಿಕರಿಂದ ಕಲ್ಲು ತೂರಾಟ
ಉತ್ತರಾ ಖಂಡದ ಧಾರ್;ಚುಲಾದ ಭಾರತ- ನೇಪಾಳ ಗಡಿಯಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಭಾರತೀಯ ...
ಉ.ಪ್ರ.: ದಂಪತಿಯ ಹತ್ಯೆ, ದರೋಡೆ, ಸೂತ್ರಧಾರ 12 ವರ್ಷದ ಬಾಲಕನ ಬಂಧನ
ಉತ್ತರಪ್ರದೇಶದ ಗಾಝಿಯಾಬಾದ್ನಲ್ಲಿ ವೃದ್ದ ದಂಪತಿಯನ್ನು ಹತ್ಯೆಗೈದ ಹಾಗೂ ದರೋಡೆಗೈದ ...
ಕೆಂಪುಕೋಟೆಯಲ್ಲಿ ಭಾರತ ಜೋಡೊ; ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಕೋಮುದ್ವೇಷವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ: ರಾಹುಲ್
ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಆರೋಗ್ಯ ಸಚಿವರ ಕರೆಗಳ ನಡುವೆಯೇ ...
ದಿನಂಪ್ರತಿ 115 ದಿನಗೂಲಿ ಕಾರ್ಮಿಕರ ಆತ್ಮಹತ್ಯೆ; ಲೋಕಸಭೆಯಲ್ಲಿ 2021ರ ಎನ್ಸಿಆರ್ಬಿ ದತ್ತಾಂಶ ಉಲ್ಲೇಖಿಸಿದ ಕೇಂದ್ರ ಸರಕಾರ
2021ರಲ್ಲಿ ಪ್ರತೀ ದಿನ ಸರಾಸರಿ 115 ದಿನಗೂಲಿ ಕಾರ್ಮಿಕರು ಹಾಗೂ 63 ಗೃಹಿಣಿಯರು ಆತ್ಮಹತ್ಯೆಗೆ ...
ಕೆಲವು ಜಿಎಸ್ಟಿ ಅಪರಾಧಗಳು ಕ್ರಿಮಿನಲ್ ಮುಕ್ತ; ಜಿಎಸ್ಟಿ ಮಂಡಳಿ ಒಪ್ಪಿಗೆ; ಹೊಸ ತೆರಿಗೆಗಳಿಲ್ಲ
ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ 48ನೇ ಸಭೆಯು ಶನಿವಾರ ಹೊಸದಿಲ್ಲಿಯಲ್ಲಿ ...
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ; ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ನಕಾರ
ತನ್ನ ಮೊದಲಿನ ಆದೇಶವನ್ನು ಮರುಪರಿಶೀಲಿಸಬೇಕೆಂದು ಕೋರಿ ಸಾಮೂಹಿಕ ಅತ್ಯಾಚಾರ ...
ಬಿಜೆಪಿ ನಾಯಕನ ಸಭೆಯಲ್ಲಿ ಕಾಲ್ತುಳಿತ: ಮೂರು ಸಾವು; ಪಶ್ಚಿಮಬಂಗಾಳದ ಅಸನ್ಸೋಲ್ ನಲ್ಲಿ ಘಟನೆ
ಪಶ್ಚಿಮ ಬಂಗಾಳದ ಆಸನ್ಸೋಲ್ ನಲ್ಲಿ ಬುಧವಾರ ನಡೆದ ಹೊದಿಕೆಗಳನ್ನು ವಿತರಿಸುವ ...
ಮುಂದಿನ ವರ್ಷ 5 ಶೇ. ಬೆಳವಣಿಗೆಯಾದರೂ ನಮ್ಮ ಅದೃಷ್ಟ; ರಘುರಾಮ್ ರಾಜನ್
ಮುಂದಿನ ವರ್ಷ ದೇಶವು 5 ಶೇ. ಬೆಳವಣಿಗೆಯನ್ನು ಸಾಧಿಸಿದರೂ ನಮ್ಮ ಅದೃಷ್ಟ ಎಂದು ನನಗೆ ...
ಅರುಣಾಚಲ: ಎಲ್ ಎಸಿ ಬಳಿ ಭಾರತ-ಚೀನಾ ಯೋಧರ ಘರ್ಷಣೆ; ಉಭಯ ಸೇನೆಗಳ ಯೋಧರಿಗೆ ಗಾಯ, ಎಲ್ ಎಸಿ ದಾಟಲು ಚೀನಿ ಪಡೆಗಳ ಯತ್ನ ವಿಫಲಗೊಳಿಸಿದ ಭಾರತೀಯ ಯೋಧರು
ಅರುಣಾಚಲ ಪ್ರದೇಶದ ತವಾಂಗ್ ಸಮೀಪದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ ;ಎಸಿ)ಯಲ್ಲಿ ...
ಸದನದಲ್ಲಿ ಯಾರದೇ ಧರ್ಮ, ಜಾತಿ ಉಲ್ಲೇಖಿಸಿದರೆ ಕ್ರಮ; ಸದಸ್ಯರಿಗೆ ಲೋಕಸಭಾ ಸ್ಪೀಕರ್ ಎಚ್ಚರಿಕೆ
ಸದನದಲ್ಲಿ ಯಾರದೇ ಧರ್ಮ ಅಥವಾ ಜಾತಿಯನ್ನು ಉಲ್ಲೇಖಿಸದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ...
ಮೋಪಾ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದಲ್ಲಿ ಮೋಪಾ ಗ್ರೀನ್;ಪೀಲ್ಡ್ ಅಂತರ್ ರಾಷ್ಟ್ರೀಯ ...
'2002ರಲ್ಲಿ ಅವರಿಗೆ ಪಾಠ ಕಲಿಸಿದ್ದೇವೆ' ಅಮಿತ್ ಶಾ ಹೇಳಿಕೆಯಲ್ಲಿ ತಪ್ಪಿಲ್ಲ ಎಂದ ಚು.ಆಯೋಗ
ಚುನಾವಣಾ ಆಯೋಗವು ಇತ್ತೀಚೆಗೆ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ...
ಬುಲ್ಡೋಜರ್ ಕಾರ್ಯಾಚರಣೆಗೆ ಅಂತ್ಯ ಹಾಡಬೇಕಾಗಿದೆ; ಬಿಹಾರದಲ್ಲಿ ಮಹಿಳೆಯ ಮನೆ ಧ್ವಂಸ; ಪೊಲೀಸರ ಕೃತ್ಯಕ್ಕೆ ಪಟ್ನಾ ಹೈಕೋರ್ಟ್ ಕೆಂಡಾಮಂಡಲ
ಭೂಮಾಫಿಯಾದ ಕುಮಕ್ಕಿ ನಿಂದಾಗಿ ಮಹಿಳೆಯೊಬ್ಬರ ನಿವಾಸವನ್ನು ...
ದಿಲ್ಲಿ ಗಲಭೆ: ಕಲ್ಲುತೂರಾಟ ಪ್ರಕರಣ; ಉಮರ್, ಸೈಫಿ ಖುಲಾಸೆ
2020ರ ಈಶಾನ್ಯ ದಿಲ್ಲಿ ಗಲಭೆಗಳಿಗೆ ಸಂಬಂಧಿ ಸಿದ ಕಲ್ಲು ತೂರಾಟದ ಪ್ರಕರಣದಿಂದ ಜೆಎನ್;ಯುನ ...
ಲಸಿಕೆ ಕಡ್ಡಾಯವಲ್ಲ, ಐಚ್ಛಿಕ; ಲಸಿಕೆ ಸಂಬಂಧಿ ಸಾವಿಗೆ ನಾವು ಹೊಣೆಯಲ್ಲ: ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರದ ಹೇಳಿಕೆ
ಕೊರೋನ ವೈರಸ್ ಲಸಿಕೆಯ ವ್ಯತಿರಿಕ್ತ ಪರಿಣಾಮಗಳಿಂದ ಸಂಭವಿಸುವ ಸಾವುಗಳಿಗೆ ಸರಕಾರ ...