ಶ್ರೀನಿವಾಸಪುರ: ನಾಗರೀಕತೆ ಹೆಸರಿನಲ್ಲಿ ಬುಡಕಟ್ಟುಗಳ ಕಲೆ ಸಂಸ್ಕøತಿಯನ್ನು ಅಲ್ಲದೇ ಆಯಾ ಸಮುದಾಯದ ಕುಲ ಕಲೆಯ ಜೊತೆ ಜನಜೀವನ ವ್ಯವಸ್ಥೆ ವಿನಾಶದತ್ತ ತಲುಪುತ್ತಿದೆ ಎಂದು ಸಾಹಿತಿ ಸ.ರಘುನಾಥ್ ರವರು ವಿಷಾದ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಗ್ರಾಮದಲ್ಲಿ ಕನ್ನಡ ಜನಪದ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮದಲ್ಲಿ ಕೊಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಕೆ.ವಿನಾಗರಾಜ್, ಶಬ್ಬೀರ್ ಅಹಮದ್ ಹಾಗು ಉಪೇಂದ್ರ ರವರನ್ನು ಹಾಗು ಬುಡಕಟ್ಟು ಸಮುದಾಯದ ಇಬ್ಬರನ್ನು ಸನ್ಮಾನಿಸಿ ಮಾತನಾಡಿ ರಾಜ್ಯದಲ್ಲಿ ಮಾತ್ರವಲ್ಲದೇ ಭಾರತದಲ್ಲಿ ಬುಡಕಟ್ಟು ಸಮುದಾಯಗಳು ಶೋಷಿತ ವ್ಯವಸ್ಥೆಯಲ್ಲಿವೆ ಇವರು ಅನೇಕ ಹೆಸರುಗಳಲ್ಲಿ ಕಾಡಿನ ಮದ್ಯೆ ಬೆಟ್ಟಗುಡ್ಡಗಳ ನಡುವೆ ವಾಸ ಮಾಡುತ್ತಿದ್ದರು ಕೆಲವರು ಗ್ರಾಮಗಳಿಗೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ ಆದರೂ ಆಪ್ರಿಕಾ ಮತ್ತಿತರ ಕಡೆ ಬುಡಕಟ್ಟು ಜನಾಂಗ ಇಂದಿಗೂ ಆದಿಮಾನವರಂತೆ ನಾಗರೀಕ ಸಂಸ್ಕøತಿಯಿಂದ ದೂರ ಉಳಿದಿದ್ದಾರೆ ಎಂದರು. ಆನ ಸಾಮಾನ್ಯರಲ್ಲಿ ತಮ್ಮದೇ ಆದ ಕಲೆಯನ್ನು ಪ್ರದರ್ಶಿಸುವವರಾಗಿದ್ದಾರೆ ಅಲ್ಲದೇ ವೇಷ ಸಹ ಬಿನ್ನವಾಗಿದೆÉಂದರು. ಎಲ್ಲಾ ಸಮುದಾಯಗಳಲ್ಲಿ ಅವರದೇ ಆದ ಕಲೆ ಸಾಹಿತ್ಯ ಜನಪದ ಸಾಹಿತ್ಯ ಸಂಸ್ಕøತಿ ಇದೆ ಇದನ್ನು ಶಿಕ್ಷಕರು ಹಾಗು ವಿಧ್ಯಾರ್ಥಿಗಳು ಪೋಷಣೆ ಮಾಡಿದಾಗ ಮಾತ್ರ ಉಳಿಯಲು ಸಾದ್ಯವೆಂದರು.
ಮತ್ತೊಂದು ಕಡೆ ನೋಡುವಾಗ ಬೆಂಗಳೂರು ನಗರ ಕಡೆ ಜನಪದ ಸಂಸ್ಕøತಿ ಇದು ಬೆಂಗಳೂರಿಗೆ ಮಾತ್ರ ಒಳನಾಡು ಆಗುತ್ತಿದ್ದು ಗ್ರಾಮಾಂತರ ಜನಪದವಾಗುತ್ತಿಲ್ಲವೆಂದರು. ರಾಜ್ಯದ ವಿವಿದ ಭಾಗಗಳಲ್ಲಿ ಬುಡಕಟ್ಟು ಇದೆ ಆದರೆ ಇದನ್ನು ಗುರ್ತಿಸುವ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆಂದರು. ನಮಗೆ ಗೊತ್ತಿಲ್ಲದ ಅನೇಕ ಕಲೆಗಳು ಇವೆ ವೇಷ, ಭಾಷೆ ವಿಭಿನ್ನವಾಗಿದ್ನಾ ಆದರೂ ಇವುಗಳನ್ನು ಉಳಿಸುವ ಅಥವಾ ಪೋಷಿಸುವ ಪ್ರಯತ್ನಗಳು ಆಗುತ್ತಿಲ್ಲ ಆದ್ದರಿಂದ ಗ್ರಾಮಗಳಲ್ಲಿ ಅಳಿವಿನ ಅಂಚಿನಲ್ಲಿರುವ ಬುಡುಕಟ್ಟ ಕಲೆಗಳನ್ನು ನಾವು ಗೌರವಿಸಿ ಉಳಿಸಬೇಕಾಗಿದೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಆರ್. ಚೌಡರೆಡ್ಡಿ ರವರು ಮಾತನಾಡಿ ನಮ್ಮ ನಡುವೆ ಎಲೆಮರೆಯ ಕಾಯಿಯಂತೆ ಹತ್ತು ಹಲವು ಕಲೆ ಪ್ರಾಕಾರಗಳಿವೆ ಇದನ್ನೇ ತಮ್ಮ ವೃತ್ತಯಗಿಸಿಕೊಂಡಿದ್ದಾರೆ ಇದರಲ್ಲಿ ಬುಡಕಟ್ಟು ಕಲೆ ಒಂದಾಗಿದೆ ಎಂದರು. ಇವರು ಕಾಡಿನ ಮದ್ಯೆ ವಾಸ ಮಡುವ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದೇ ಒಂದಿಷ್ಟು ಜಮೀನು ಮಾಡಿಕೊಂಡು ದವಸ ಧಾನ್ಯ ಬೆಳೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಾರೆ ನಂತರ ಅವರು ಬೇರೆ ಕಡೆ ವಾಸ ಮಾಡಲು ಹೊರಡುತ್ತಾರೆ ಈಗಾಗಿ ಇವರು ಅಲೆಮಾರಿಗಳು ಸಹ ಹೌದು ಎಂದರು. ಮುಖ್ಯವಾಗಿ ಪರಸರ ಬದ್ದತೆ ಇತ್ತು ಅಲ್ಲದೇ ಇಂದಿಗೂ ಕೆಲವು ಕಡೆ ಕಠಿಣ ಪರಿಸ್ಥಿತಿಯಲ್ಲಿ ಇದ್ದಾರೆ ಬುಡಕಟ್ಟು ಜನಜೀವನ ವಿಭಿನ್ನವಾಗಿದೆ ಅಲ್ಲದೇ ಭಾಷೆ, ವೇಷ ಸಹ ಕಲೆಯ ಪ್ರತೀಕವಾಗಿದ್ದು ಇದನ್ನು ಉಳಿಸುವ ಜೊತೆಯಲ್ಲಿ ನಾವು ಮಾದರಿಯಾಗಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎನ್.ಮುನಿವೆಂಕಟೇಗೌಡ, ತಾಲ್ಲೂಕು ಅಧ್ಯಕ್ಷ ಜಾಮಕಾಯಿಲು ವೆಂಕಟೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಶಬ್ಬೀರ್ ಅಹಮದ್, ಸಂಘದ ಜಿಲ್ಲಾ ಸಮಿತಿ ಸದಸ್ಯರಾದ ಕೆ.ವಿ.ನಾಗರಾಜ್, ಬಿ.ಕೆ.ಉಪೇಂದ್ರ, ಗ್ರಾಮ ಪಂಚಾಯ್ತಿ ಸದಸ್ಯ ಡಿ.ಎನ್.ನಾರಾಯಣಸ್ವಾಮಿ, ಬುಡ ಬುಡಕಲು ರಾಜಣ್ಣ, ಕೊಂಡಮಾಮ ರಾಮದಾಸ್, ಮುಖ್ಯ ಶಿಕ್ಷಕ ವಿ.ಆರ್.ಹೊನ್ನಾಕಟ್ಟಿ, ಪತ್ರಕರ್ತರಾದ ರಾಯಲ್ಪಾಡು ವಿಶ್ವನಾಥಶಾಸ್ತ್ರಿ, ಯಮನೂರು ನಾಗರಾಜ್, ಎಸ್. ವೇಣುಗೋಪಾಲ್, ಶಿಕ್ಷಕರಾದ ಟಿ.ಆರ್.ನಾರಾಯಣಸ್ವಾಮಿ, ಶ್ಯಾಮಲಮ್ಮ, ಜಿ.ಎಸ್. ನಾರಾಯಣಶ್ವಾಮಿ, ಅಶೋಕ್ ಇತರರು ಹಾಜರಿದ್ದರು.
Read These Next
ಹುಬ್ಬಳ್ಳಿ: ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿಯ ಹತ್ಯೆ: ಆರೋಪಿಯ ಬಂಧನ
ವಿದ್ಯಾರ್ಥಿನಿ ಯೊಬ್ಬಳಿಗೆ ಮನಬಂದಂತೆ ಚಾಕುವಿನಿಂದ ಇರಿದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿ ಮೃತಪಟ್ಟಿರುವ ಘಟನೆ ...
'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...
ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ
ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...
ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ಅಧಿಕಾರಿಗಳ ದಾಳಿ; 40 ಸಾವಿರ ರೂ. ನಗದು, 3 ಚಾಕು ವಶ
ಅಕ್ರಮ, ಅನೈತಿಕ ಚಟುವಟಿಕೆಗಳನ್ನು ತಡೆಯುವ ಸಲುವಾ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 40 ಸಾವಿರ ...
ಮಗು ಮಾಡಿಕೊಳ್ಳಲು ಹಠ: ಭಟ್ಕಳ ಮೂಲದ ಮಹಿಳೆ ಕೊಂದ ಪತಿಯ ಬಂಧನ
ಮಗು ಮಾಡಿಕೊಳ್ಳಲು ಹಠ: ಭಟ್ಕಳ ಮೂಲದ ಮಹಿಳೆ ಕೊಂದ ಪತಿಯ ಬಂಧನ
ಲೋಕ್ ಪೋಲ್ ಸಮೀಕ್ಷೆಯಲ್ಲಿ ಬಿಜೆಪಿಗೆ ಆಘಾತ; ಕಾಂಗ್ರೆಸ್ಗೆ ಸಿಹಿಸುದ್ದಿ; ಯಾರಿಗೆ ಎಷ್ಟು ಸ್ಥಾನ?
ಲೋಕ್ ಪೋಲ್ ಸಮೀಕ್ಷೆಯಲ್ಲಿ ಬಿಜೆಪಿಗೆ ಆಘಾತ; ಕಾಂಗ್ರೆಸ್ಗೆ ಸಿಹಿಸುದ್ದಿ; ಯಾರಿಗೆ ಎಷ್ಟು ಸ್ಥಾನ?
ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.
ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಬಿಜೆಪಿಗರ ಆರೋಪ ಅಪ್ಪಟ ಸುಳ್ಳು: ಶಂಭು ಶೆಟ್ಟಿ
ಕಾರವಾರ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಮಹಾರಾಷ್ಟ್ರ ಪರ ಮಾತನಾಡಿದ್ದಾರೆ ಎಂದು ಬಿಜೆಪಿಗರು ...
ಮಾಜಿ ಶಾಸಕಿ ಶಾರದಾ ಶೆಟ್ಟಿ ಮತ್ತೆ ಕಾಂಗ್ರೆಸ್ಗೆ
ಕುಮಟಾ: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಶುಕ್ರವಾರ ಮರಳಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ...
ಹುಬ್ಬಳ್ಳಿ: ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿಯ ಹತ್ಯೆ: ಆರೋಪಿಯ ಬಂಧನ
ವಿದ್ಯಾರ್ಥಿನಿ ಯೊಬ್ಬಳಿಗೆ ಮನಬಂದಂತೆ ಚಾಕುವಿನಿಂದ ಇರಿದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿ ಮೃತಪಟ್ಟಿರುವ ಘಟನೆ ...
ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ
ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...
ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...