ಶ್ರೀನಿವಾಸಪುರ ಹೊರವಲಯದ ಎನುಮರೇಪಲ್ಲಿ ಗ್ರಾಮದ ಹಸಿರು ಪರಿಸರದಲ್ಲಿ ನೆಲಸಿರುವ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮೂರನೇ ಶ್ರಾವಣ ಶನಿವಾರ ಪ್ರಯುಕ್ತ ಹನುಮನ ವಿಶೇಷ ವಿಗ್ರಹಕ್ಕೆ ದಾಳಿಂಬೆ ಹಾಗೂ ಪುಷ್ಪದ ಆಲಂಕಾರ ಮಾಡಲಾಗಿದೆ. ಈ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಆಗಮಿಸಿರುವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಎರ್ಪಡಿಸಲಾಗಿತ್ತು
ಪಂಚಮುಖಿ ಹನುಮನ್ ಚಾರಿಟಬಲ್ ಟ್ರಸ್ಅಧ್ಯಕ್ಷ ಪಿ ಎಸ್ ಪ್ರಸನ್ನ ಕುಮಾರ್ ಪಂಚಮುಖಿ ಆಂಜನೇಯಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್ ಮಂಜುನಾಥ್ ಕಾರ್ಯದರ್ಶಿ ಜಿ ಪಿ ಶ್ರೀನಿವಾಸ್ ಸದಸ್ಯರು ಭಾಗವಹಿಸಿದ್ದರು
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ