ಶ್ರೀನಿವಾಸಪುರ ಆರೋಗ್ಯ ಸಚಿವ ರಮೇಶ್ ಕುಮಾರ್ ಮತಯಾಚನೆ

Source: sonews | By Staff Correspondent | Published on 1st May 2018, 12:13 AM | State News | Don't Miss |

ಶ್ರೀನಿವಾಸಪುರ:   ಪಟ್ಟಣದಲ್ಲಿ   ಆರೋಗ್ಯ ಸಚಿವ ರಮೇಶ್ ಕುಮಾರ್ ತಮ್ಮ  ಬೆಂಬಲಗಿರೊಂದಿಗೆ ಸಂಚರಿಸಿ ಮತಯಾಚನೆ ಮಾಡಿದರು.

ಪಟ್ಟಣದ   ಹಳೇ ಪೇಟೆ ಜಗಜೀವನಪಾಳ್ಯ  ಅಜಾದ್ ರಸ್ತೆ ಗಫಾಲ್ ಖಾನ್ ಮೊಹಲ್ಲಾ ಹೈದರಾಲಿ ಮೊಹಲ್ಲಾ  ಮತ್ತಿತರ  ಬಡಾವಣೆಗಳಲ್ಲಿ ಕಲ್ನಾಡಿಗೆಯಲ್ಲಿ ಸಂಚರಿಸಿ ಮತ ಯಾಚಿಸಿದರು ಇದೆ ವೇಳೆ ಮುಸ್ಲಿಂ ಬಾಂದವರಿಂದ ಟೋಪಿಗಳು ಹಂಚಿದರು ರ್ಯಾಲಿಯಲ್ಲಿ ಮುಸ್ಲಿಂ ಬಾಂದವರು ಬಿಳಿ ಟೋಪಿಗಳು ಧರಿಸಿ  ಸಚಿವರೊಂದಿಗೆ ಮತಯಾಚಿಸಿದರು  ಪಟ್ಟಣದ ಕ್ರಾಂಗ್ರೇಸ್ ಕಾರ್ಯಕರ್ತರು  ಪ್ರತಿ ಬಡಾವಣೆಯಲ್ಲೂ ಪಟಾಕಿ ಸಿಡಿಸಿ ಸಂಭ್ರಮಿಸಿದರು  ಮತಯಾಚನೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರು ರಮೇಶ್ ಕುಮಾರ್  ಘೋಷಣೆ ಕೂಗಿದರು  

ಈ ಸಂದರ್ಭದಲ್ಲಿ ಮುಖಂಡರಾದ ಎಮ್ ಶ್ರೀನಿವಾಸನ್  ರಾಜೇಂದ್ರ ಪ್ರಸಾದ್ ಬಿ ಎನ್ ಪ್ರಕಾಶ್  ರೋಣೂರು ಚಂದ್ರಶೇಖರ್ ಕೆ ಕೆ ಮಂಜು ಸತ್ಯನಾರಾಯಣ ವೆಂಕಟೇಶ್ ರೆಡ್ಡಿ ಜಾಮಚಟ್ಲ ಶ್ರೀನಿವಾಸ್, ಪುರಸಭೆ ಅಧ್ಯಕ್ಷ  ಟಿ ಎಮ್ ಬಿ ಮುಕ್ತಿಯಾರ್ ಪುರಭೆ ಸದಸ್ಯರಾದ  ಕೆ  ಅನೀಸ್ ಅಹಮದ್, ತಜಮುಲ್ ( ಎಟಿಎಸ್) ಕಾಂಗ್ರೇಸ್ ಮುಖಂಡರಾದ  ಬಿ ಜಿ ಸಯದ್ ಖಾಧರ್  ಕೆ  ಅಯಾಸ್ ಅಹಮದ್  ನಿಸಾರ್ ಅಹಮದ್ , ಪೈಯಾಸ್ ಅಹಮದ್  ಮತ್ತು ಕಾಂಗ್ರೇಸ್ ಮುಖಂಡರು  ಪಾಲ್ಗೊಂಡಿದ್ದರು
 

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...