ಬಹಿರಂಗ ಹರಾಜು ಮುಂದೂಡಿಕೆ
ಕಾರವಾರ: ಜಿಲ್ಲಾ ಪೊಲೀಸ್ ಕಚೇರಿ ವಾಹನ ವಿಭಾಗದಲ್ಲಿ ನಿರುಪಯುಕ್ತ ವಾಹನ/ಸುಟ್ಟ ಇಂಜಿನ್ ಆಯಿಲ್/ಟಾಯರ್ ಟ್ಯೂಬ್ ಮತ್ತು ಬಿಡಿಭಾಗಗಳ ಟೆಂಡರ್ ಕಮ್ ಬಹಿರಂಗ್ ಹರಾಜನ್ನು ಲೋಕಸಭಾ ಚುನಾವಣೆ-2019 ನೀತಿ ಸಂಹಿತೆ ಜಾರಿ ಇರುವುದರಿಂದ ಮುಂದೂಡಲಾಗಿದೆ.
ಮುಂದಿನ ದಿನಾಂಕವನ್ನು ನಿಗದಿಪಡಿಸಿ ಸೂಚಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.