ವಕೀಲರ ಸಂಘದ ಅಧ್ಯಕ್ಷರಾಗಿ ಎನ್‌.ವಿ.ಜಯರಾಮೇಗೌಡ, ಕಾರ್ಯದರ್ಶಿಯಾಗಿ ಕೆ.ಎಸ್‌.ಶ್ರೀನಿವಾಸಶೆಟ್ಟಿ ಅವಿರೋಧ ಆಯ್ಕೆ

Source: sonews | By Staff Correspondent | Published on 24th January 2019, 10:21 PM | State News |

ಶ್ರೀನಿವಾಸಪುರ: ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ವಕೀಲರ ಸಂಘಕ್ಕೆ ಗುರುವಾರ ನಡೆದ ವಾರ್ಷಿಕ ಚುನಾವಣೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾಗಿ ಎನ್‌.ವಿ.ಜಯರಾಮೇಗೌಡ (ಅಧ್ಯಕ್ಷ), ಕೆ.ಎಸ್‌.ಶ್ರೀನಿವಾಸಶೆಟ್ಟಿ (ಕಾರ್ಯದರ್ಶಿ), ಎನ್‌.ಮಂಜುನಾಥರೆಡ್ಡಿ (ಉಪಾಧ್ಯಕ್ಷ), ಆರ್‌.ಶಿವಣ್ಣ (ಜಂಟಿ ಕಾರ್ಯದರ್ಶಿ), ಟಿ.ವಿ.ನಾರಾಯಣಸ್ವಾಮಿ ( ಖಜಾಂಚಿ) ಪಿ.ಸಿ.ನಾರಾಯಣಸ್ವಾಮಿ, ಜಿ.ವೆಂಕಟರವಣ, ಜಿ.ವಿ.ರಮೇಶ್ಬಾಬು, ಜೆ.ಎನ್‌.ಶಂಕರಪ್ಪ ನಾಯಕ್‌, ಈಸರತ್ಪಾತಿಮಾ (ಕಾರ್ಯಕಾರಿ ಸಮಿತಿ ಸದಸ್ಯರು) ಅವಿರೋಧ ಆಯ್ಕೆಯಾಗಿದ್ದಾರೆ.

ಜೆ.ಎನ್‌.ಅಶ್ವತ್ಥರೆಡ್ಡಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವೆಂಕಟೇಶ್‌, ವಕೀಲರಾದ ವಿನಯ್ಕುಮಾರ್‌, ಮುರಳಿ, ರಾಧಾಕೃಷ್ಣ, ರೂಪಾ, ಅರ್ಜುನ್‌, ನಾರಾಯಣಸ್ವಾಮಿ ಇದ್ದರು.

 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...