ಮುಂಡಗೋಡ : ಅಕ್ಷರದಾಸೋಹ ಅಧಿಕಾರಿಯಾಗಿರುವ ಮಂಜುನಾಥ ಸಾಳೊಂಕೆ ಪ್ರಭಾರ ತಾಲೂಕ ಪಂಚಾಯತ್ ಕಾರ್ಯನಿರ್ವಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಮೊದಲು ಕಾರ್ಯನಿರ್ವಣಾಧಿಕಾಯಾಗಿದ್ದ ಬಿ.ಎಲ್.ಭೈರವಾಡಗಿಯವರು ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಮುಂದಿನ ಆದೇಶ ಬರುವವರೆಗೂ ತಮ್ಮ ಅಕ್ಷರದಾಸೋಹ ಹುದ್ದೆ ಜತೆ ಜತೆಗೆ ಪ್ರಭಾರಿಯಾಗಿ ತಾ.ಪಂ ಇಒ ಯಾಗಿ ಮಂಜುನಾಥ ಸಾಳೋಂಕೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿ.ಪಂ ಮುಖ್ಯಕಾರ್ಯನಿರ್ವಣಾಧಿಕಾರಿ ಕಾರವಾರ ರವರು ಆದೇಶ ಹೊರಡಿಸಿದ್ದಾರೆ