ಪಟ್ಟಣದಲ್ಲಿ ಬೀಡಾಡಿದನಗಳ ಹಾವಳಿ : ಕೈಕಟ್ಟಿ ಕುಳಿತ ಇಲಾಖಾ ಸಿಬ್ಬಂದಿ

Source: sonews | By Staff Correspondent | Published on 10th August 2017, 11:28 PM | Coastal News | State News | Don't Miss |

ಮುಂಡಗೋಡ : ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ ದನಗಳು ರಸ್ತೆ ಮೇಲೆ ಎಲ್ಲಂದರಲ್ಲಿ ಬಿದ್ದು ಕೊಂಡಿರುವ್ಯದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು ವಾಹನ ಚಾಲಕರು ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ನಿತ್ಯದ ಕಾಯಕವಾಗಿದೆ.
ಯಲ್ಲಾಪುರ ರಸ್ತೆಯ ಬನ್ನಿಕಟ್ಟೆ, ಬಸು ಸುಪರ ಮಾರ್ಕೇಟ್, ಬಂಕಾಪುರ ರಸ್ತೆಯ ಡಾ|| ದೇಸಾಯಿ ದವಾಖಾನೆ ಹತ್ತಿರ, ಪೊಲೀಸ ಠಾಣೆಯ ಹತ್ತಿರ, ಶಿರಸಿ ರಸ್ತೆಯ ಬಸ್ ಸ್ಯಾಂಡ್ ಹತ್ತಿರ, ಆಯ್ ಬಿ ಹತ್ತಿರ, ಹುಬ್ಬಳ್ಳಿ ರಸ್ತೆಯ ಪಟ್ಟಣ ಪಂಚಾಯತ್ ಹತ್ತಿರ, ಬಸವನಬೀದಿ ಕ್ರಾಸ್ ಹತ್ತಿರ, ಸರಕಾರ ದವಾಖಾನೆ ಹತ್ತಿರ ಹೀಗೆ ಪಟ್ಟಣದ ವಿವಿಧ ರಸ್ತೆಗಳಲ್ಲಿ ರಾಜಾರೋಶವಾಗಿ ರಸ್ತೆ ಅಡ್ಡಾಡುವುದು ಮಲಗುವುದು ಎಲ್ಲಂದರಲ್ಲಿ ಸಗಣಿ ಹಾಕಿ ಪಟ್ಟಣವನ್ನು ಗಲೀಜು ಮಾಡುತ್ತಿರುತ್ತವೆ. ಒಂದೊಂದು ಸಾರಿ ತಮ್ಮೊಳಗೆ ಗುದ್ದಾಡಿಕೊಂಡು  ಸಾರ್ವಜನಿಕರಲ್ಲಿ ಭಯವುಂಟು ಮಾಡುತ್ತವೆ ಇಷ್ಟೆಲ್ಲಾ ಆಗಿದ್ದರೂ   ಪಟ್ಟಣ ಪಂಚಾಯತ್ ಮುಂಡಗೋಡ ದವರು ಕೈ ಕಟ್ಟಿ ಕುಳಿತ್ತಿದ್ದಾರೆ ಅವರಿಗೆ ಪಟ್ಟಣದ ಕುರಿತು ಎಷ್ಟು ಕಾಳಜಿ ಇದೆ ಎನ್ನುವುದು ತೋರಿಸಿಕೊಡುತ್ತಿದೆ
ಹೀಗೆ ಬೀಡಾಡಿ ದನಗಳು ರಸ್ತೆ ಮೇಲಿರುವುದರಿಂದ ರಾತ್ರಿ ಹೊತ್ತಿನಲ್ಲಿ ವಾಹನ ಚಾಲಕರು ಡಿಕ್ಕಿ ಹೊಡೆದು ಬಿದ್ದಿರುವ ಅನೇಕ ನಿದರ್ಶನಗಳಂಟು.  ರಾತ್ರಿ ಹೊತ್ತಿನಲ್ಲಿ ದ್ವೀ ಚಕ್ರಸವಾರರು ಸಗಣಿ ಮೇಲೆ ಬ್ರೇಕ್ ಹಾಕಿ ಜಾರಿ ಬಿದ್ದಿರುವುದು ಅನೇಕರು. 
ಪಟ್ಟಣದಲ್ಲಿರುವ ಎರಡು ಕೊಂಡವಾಡಗಳು ಪಟ್ಟಣದಿಂದ ಬಹುದೂರ ಇರುವುದರಿಂದ ದನಗಳನ್ನು ಕೊಂಡವಾಡದಲ್ಲಿ ಹಾಕಲು ಸಿಬ್ಬಂದಿಗಳು ನಿಸ್ತೇಜನ ಗೊಂಡಿದ್ದಾರೆ. ದನಗಳನ್ನು ಕೊಂಡವಾಡಕ್ಕೆ ಹಾಕಿದರೆ ನಂತರ ಅದಕ್ಕೆ ಮೇವು ನೀರು ಇಡಬೇಕಲ್ಲಾ ಯಾಕೆ ಬೇಕು ನಮಗೆ ಬೀಡಾಡಿದನ ಉಸಾಬರಿ ನಮಗ್ಯಾಕೆ ಎಂದು ತೆಪ್ಪಗಿದ್ದಾರೆ ಎಂದು ಊಹಿಸಬಹುದಾಗಿದೆ
ಜನರ ಸುರಕ್ಷತೆ ಹಾಗೂ ಪಟ್ಟಣದ ಸೌಂದರ್ಯವನ್ನು ಹಾಳುಮಾಡುವ ಬೀಡಾಡಿ ದನಗಳನ್ನು ನಿಯಂತ್ರಿಸಲು ಮುಂದಾಗಲಿ. ಬೀಡಾಡಿ ದನಗಳನ್ನು ಕೊಂಡವಾಡಕ್ಕೆ ಹಾಕಿ ಬೀಡಾಡಿ ದನಗಳ ಮಾಲಿಕರಿಗೆ ದಂಡ ಹಾಕಿದರೆ ಬೀಡಾಡಿ ದನಗಳ ಹಾವಳಿ ಕಡಿಮೆ ಯಾಗಬಹುದು ಎಂದು ಊಹಿಸಬಹುದಾಗಿದೆ

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...