ಜನರಲ್ಲಿ ಧೈರ್ಯತುಂಬಲು ಪೊಲೀಸರಿಂದ ಪಥಸಂಚಲನ

Source: sonews | By Staff Correspondent | Published on 14th December 2017, 12:13 AM | Coastal News | Don't Miss |

ಮುಂಡಗೋಡ : ಉತ್ತರಕನ್ನಡ ಜಿಲ್ಲೆಯು ಕೋಮು ಗಲಭೆಯಿಂದ ತತ್ತರಿಸಿ ಜನ ಸಾಮನ್ಯರಲ್ಲಿ ಭಯದ ವಾತಾವರಣ ಮನೆ ಮಾಡಿಕೊಂಡಿದ್ದು ಅವರಲ್ಲಿ ದೈರ್ಯ ತುಂಬುವ ನಿಟ್ಟಿನಲ್ಲಿ ಮುಂಡಗೋಡ ಪೊಲೀಸರು ಬುಧವಾರ ಪಥಸಂಚನ ನಡೆಸಿದರು.

ಸರಣಿ ಕೋಮುಗಲಭೆಗಳಲ್ಲಿ ತತ್ತರಿಸಿದ ಜಿಲ್ಲೆಯ ಜನತೆ, ತಮ್ಹೊಮ ಮೆನಯಿಂದ ಹೊರಗೆ ಬರಲಾರದೇ ಭಯದ ವಾತಾವರಣದಲ್ಲಿದ್ದಾರೆನ್ನಲಾಗುತ್ತಿದ್ದು ಭಯವನ್ನು ಪಡಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಪೊಲೀಸರು ಜನರಲ್ಲಿ ಧೈರ್ಯ ತುಂಬಲು ಮುಂಡಗೋಡದಲ್ಲಿ ಪಿಆಯ್ ಕಿರಣಕುಮಾರ ನಾಯಕ ನೇತೃತ್ವದಲ್ಲಿ  ಪೊಲೀಸರು ಮುಖ್ಯ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...