ದಸ್ತಗೀರಿಯಾ ಪ್ರೌಢಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷರಾಗಿ ಮುಸ್ತಾಕ ಹರಿಹರಕರ

Source: sonews | By Staff Correspondent | Published on 16th July 2018, 10:45 PM | Coastal News |

ಮುಂಡಗೋಡ : ಪಟ್ಟಣದ ದಸ್ತಗೀರಿಯಾ ಉರ್ದು ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಹೊಸಕಮೀಟಿ ಹರಿಹರ ರಚನೆಯಾಯಿತು.

ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮುಸ್ತಾಕ ಹರಿಹರಕರ ಉಪಾಧ್ಯಕ್ಷರಾಗಿ ಹುಸೇನಖಾನ ಪಠಾಣ, ಸದಸ್ಯರಾಗಿ ಮಹ್ಮದಜಾಫರ ಹಂಡಿ, ಪೀರಮಹ್ಮದ ಬೆಂಡಿಗೇರಿ, ಹುಸೇನ ನ್ಯಾಸರ್ಗಿ, ಶಾಹೀನ ಎಳ್ಳೂರ, ರೇಷ್ಮಾ ಬಳಗಾರ , ದಾದಾಪೀರ ಎಣ್ಣಿ  ಇಮಾಮಹುಸೇನ ದೊಡ್ಡಮನಿ, ಮುಸ್ತಾಕಖಾನ ಹೊಸೂರ ಆಯ್ಕೆಯಾಗಿದ್ದಾರೆ ಪಟ್ಟಣ ಆ ಭಾಗದ ಪಂಚಾಯತ್ ಸದಸ್ಯೆ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮುಸ್ಲಿಂ ಸಮಾಜದ ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ ಒಬ್ಬರನ್ನು ಎಸ್.ಡಿ.ಎಮ್.ಸಿಯಲ್ಲಿ ಸದಸ್ಯರಾಗಿರುತ್ತಾರೆ ಎಂದು ದಸ್ತಗೀರಿಯಾ ಪ್ರೌಡಶಾಲೆಯ ಮುಖ್ಯೋದ್ಯಾಪಕ ಹಾಗೂ ಎಸ್.ಡಿ.ಎಮ್.ಸಿ ಕಮಿಟಿಯ ಕಾರ್ಯದರ್ಶಿ ಸಯ್ಯದ ಮಹಬೂಬ ಎಚ್.ಎಮ್ ತಿಳಿಸಿದ್ದಾರೆ

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...