ನಾಮಫಲಕ ಅಳವಡಿಕೆಯಲ್ಲಿ ಲೋಪ: ಮಂಡಳ ಪಂಚಾಯತ್ ಬದಲು ನಗರಸಭೆ

Source: S O News service | By Staff Correspondent | Published on 4th February 2017, 12:20 AM | Coastal News | Public Voice | Don't Miss |

ಮುಂಡಗೋಡ : ಮುಂಡಗೋಡ  ಪಟ್ಟಣ ಪಂಚಾಯತ್, ನಗರಸಭೆ ಯಾಗಿದಿಯೇ ಎಂಬ ಅನುಮಾನ ಪ.ಪಂ ಅಧ್ಯಕ್ಷರ ಕಾರ್ಯಲಯದ ಕೊಣೆಯಲ್ಲಿ ತೂಗು ಹಾಕಿರುವ ನಾಮಫಲಕದಲ್ಲಿ ನಗರಸಭೆ ಎಂಬ ಶಬ್ದ ನೋಡಿದರೆ ಸಂಶಯ ಬರದೇ ಇರಲಾರದು.

ತಲೆಬರಹದಲ್ಲಿ ಕೇವಲ ಮುಂಡಗೋಡ ಪಂಚಾಯತ ಎಂದು ಬರೆದಿರುವುದು ಎಷ್ಟು ಸರಿ.  ಮುಂಡಗೋಡ ಪಟ್ಟಣ ಪಂಚಾಯತ ಎಂದು ಬರೆದರೆ ಏನಾಗುತ್ತಿತ್ತು
ಮಂಡಳ ಪಂಚಾಯತ್, ಪಟ್ಟಣ ಪಂಚಾಯv, ಪುರಸಭೆ ನಂತರ ಬರುವುದು ನಗರಸಭೆ ಆದರೆ ಪ.ಪಂ ಕಾರ್ಯಲಯದವರು  ನಾಮಫಲಕ ಸರಿಯಾಗಿ ಇದಿಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳದೆ  ನಾಮಫಲಕಗಳನ್ನು ಅಳವಡಿಸಿದ್ದಾರೆ ಎಂಬುದು ಗೊತ್ತಾಗುತ್ತದೆ. 


ಮಂಡಳ ಪಂಚಾಯತ್ ಎಂದು ಬರೆಯುವ ಜಾಗದಲ್ಲಿ ನಗರಸಭೆ ಎಂದು ಬರೆದು ಪ.ಪಂ ಲೋಪ ಎಸಗಿದೆ ಇದಕ್ಕೆ ಯಾರ ಹೊಣೆ  ಪಟ್ಟಣಪಂಚಾಯತ ಕೂಡಲೇ ಇದನ್ನು ಬದಲಾವಣೆ ಮಾಡುವುದು ಅವಶ್ಯವಾಗಿದೆ
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...