ಮುಂಡಗೋಡ : ಕಸ್ತೂರಿ ಸಿರಿಗನ್ನಡ ವೇದಿಕೆ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಡಿಸೆಂಬರ 3 ರಂದು ಹಮ್ಮಿಕೊಳ್ಳಲಾಗಿದೆ ಮುಂಡಗೋಡ ಪಟ್ಟಣದ ವಿವೇಕಾಂದ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಎಸ್.ಡಿ.ಸೊಮಣ್ಣವರ ಹೇಳಿದರು
ಅವರು ನಿವೃತ್ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು
ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷರಾಗಿ ಡಾ: ಪಿ.ಪಿ.ಛಬ್ಬಿಯವರನ್ನು ಸರ್ವಾನುಮತದಿಂದ ಆರಿಸಲಾಗಿದೆ.ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷ ಪೊತೇರು ಮಹಾದೇವು ಬರಲಿದ್ದಾರೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಪತ್ರಕರ್ತರು ತಮಗೆ ಸಹಕಾರ ನೀಡಬೇಕೆಂದು ಕೊರಿದರು
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷೆ ರಾಧಾಬಾಯಿ ಶಿರಾಲಿ, ಸಹದೇವ ನಡಗೇರ, ಎಸ್.ಕೆ.ಬೊರಕರ, ವಸಂತ ಕೊಣಸಾಲಿ, ರಮೇಶ ಅಂಬಿಗೇರ,ವಿನಾಯಕ ಶೇಟ್, ಹನಮಂತ ತಳವಾರ ಸೇರಿದಂತೆ ಮುಂತಾದವರು