ಕ.ರ.ವೇ ಶಂಕರನಾಗ ಅಭಿಮಾನ ಬಳಗಕ್ಕೆ ಶಾಸಕರಿಂದ ಅಂಬ್ಯೂಲೇನ್ಸ ಕೊಡುಗೆ

Source: sonews | By Staff Correspondent | Published on 27th November 2017, 11:57 PM | Coastal News | NewsVoir |

ಮುಂಡಗೋಡ : ಶಾಸಕ ಶಿವರಾಮ ಹೆಬ್ಬಾರ ರೋಗಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ರಕ್ಷಣಾ ವೇದಿಕೆ ಶಂಕರನಾಗ ಅಭಿಮಾನಿಗಳ ಸಂಘಕ್ಕೆ ಅಂಬ್ಯೂಲೆನ್ಸ(ತುರ್ತು ಚಿಕಿತ್ಸಾ) ವಾಹನವನ್ನು ಕೊಡುಗೆಯಾಗಿ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಶಂಕರನಾಗ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ  ಲಿಂಗರಾಜ ಕಣ್ಣೂರ, ಉಪಾಧ್ಯಕ್ಷ ಉಮೇಶ ಹಾವಣಗಿ, ಸದಸ್ಯರಾದ ರಾಜು ಬಾರಕೇರ, ಮಂಜುನಾಥ ಗುದ್ಯಾನಗಟ್ಟಿ, ನಾಗರಾಜ ಬೆಣ್ಣಿ, ಮಂಜು ಅಂಟಾಳ, ನಿಖಿಲ್.ಎ.ಬಿ., ಸಚಿನ ಅಂಟಾಳ, ವಸಂತ ರಾಠೋಡ ಕಾಂಗೈ ಹಿರಿಯ ಧುರಿಣರಾದ ಎಚ್.ಎಮ್.ನಾಯಕ್, ಕೃಷ್ಣಾ ಹಿರಳ್ಳಿ,ಅಲ್ಲಿಖಾನ ಪಠಾಣ, ರೋಟರಿ ಅಧ್ಯಕ್ಷ ಎಸ್.ಕೆ.ಬೋರಕರ, ವಸಂತ ಕೋಣಸಾಲಿ ಸೇರಿದಂತೆ ಮುಂತಾದವರು ಇದ್ದರು
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯವ ನೀರು ಪೂರೈಸಲು ಅಗತ್ಯ ಕ್ರಮ : ಸಚಿವ ಮಧು ಎಸ್ ಬಂಗಾರಪ್ಪ

ಶಿವಮೊಗ್ಗ : ಪ್ರಸಕ್ತ ಸಾಲಿನ ಮುಂಗಾರು ವಿಫಲವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ...