ಮುಂಡಗೋಡ:ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿಹೋದ ಯುವಕ ನಾಪತ್ತೆ

Source: nazir | By Arshad Koppa | Published on 23rd October 2017, 8:08 AM | Coastal News |

ಮುಂಡಗೋಡ : ಹಮಾಲಿ ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಹೋದ ಯುವಕ  ನಾಪತ್ತೆಯಾದ ಘಟನೆ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ನಡೆದಿದೆ  


ನಾಪತ್ತೆಯಾದ ಯುವಕನನ್ನು ಬಾಚಣಕಿ ಗ್ರಾಮದ ಮೈಲಾರಿ  ಇಂಗಳಕಿ,(22) ಎಂದು ತಿಳಿದು ಬಂದಿದೆ. ಈತ ಅಕ್ಟೋಬರ 02 ರಂದು ತನ್ನ ಗ್ರಾಮದಿಂದ ಮುಂಡಗೋಡಗೆ ಹಮಾಲಿ ಕೆಲಸಕ್ಕೆ ಹೋಗಿಬರುತ್ತೆನೆ ಎಂದು ತನ್ನ ತಾಯಿಗೆ ಹೇಳಿ ಹೊದವನು ಇವರಿಗೆ ಈತನ ಸುಳಿವಿಲ್ಲ.  ಮೈಲಾರಿ ಇರುವಿಕೆ ಕುರಿತು ಈತನ ಸ್ನೇಹಿತರಿತಗೆ, ಬಂದು ಬಳಗದವರಿಗೆ ವಿಚಾರಿಸಲಾಗಿ ಎಲ್ಲಿಯೂ ಈತನ ಪತ್ತೆಯಾಗಿಲ್ಲ ನನ್ನ ಮಗನನ್ನು ಹುಡುಕಿಕೊಡಿ ಎಂದು  ಕಾಣೆಯಾದ ಯುವಕನ ತಾಯಿ ಪೊಲೀಸ ಠಾಣೆಯಲ್ಲಿ  ದೂರು ನೀಡಿದ್ದು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...