ಎಸಿಬಿ ಬಲೆಗೆ ಮಂಗಳೂರು ಜಿ.ಪಂ ಅಧಿಕಾರಿ
ಮಂಗಳೂರು: ಸಬ್ಸಿಡಿ ಹಣ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿ.ಪಂ ಅಧಿಕಾರಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಸಿಕ್ಕಿಬಿದ್ದ ಘಟನೆ ಬುಧವಾರ ಮಂಗಳೂರು ಜಿಲ್ಲಾಪಂಚಾಯತ್ ಕಚೇರಿಯಲ್ಲಿ ಜರಗಿದೆ.
(IREP)ಸಮಗ್ರ ಗ್ರಾಮೀಣ ಇಂಧನ ಯೋಜನೆ ಪ್ರಾಜೆಕ್ಟ್ ಅಧಿಕಾರಿ ಎನ್.ನಾಗೇಶ್ ಎಂಬುವವರೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಸರಕಾರದಿಂದ ದೊರೆಯುವ ಬಯೋ ಗ್ಯಾಸ್ ಸಬ್ಸಿಡಿ ಟಾರ್ನ್ ಕೀ ಏಜೆನ್ಸಿಯವರಿಂದ 30,000 ಹಣ ಪಡೆಯುವಾಗ ಎಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ. ಈ ಮೊದಲೆ ಅವರು 15,000 ರೂ ಪಡೆದಿದ್ದು ಈಗ ಉಳಿದ ಮೂವತ್ತು ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಟ್ಟಿದ್ದ ಎನ್.ನಾಗೇಶ್
ನೊಂದ ಎಜೆನ್ಸಿ ಮಾಲಕರೊಬ್ಬರು ಎಸಿಬಿಗೆ ದೂರು ನೀಡಿದ್ದರು
ಮತ್ತೆ 30,000 ಹಣ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ
ಒಟ್ಟು 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ
ಎಸಿಬಿ ಎಸ್ಪಿ ಶೃತಿ.N.S,ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ದಾಳಿ