ಶಾಂತಿಯಿಂದ ಸಂಪನ್ನಗೊಂಡ ಎರಡು ದಿನಗಳ ಮಾರಿ ಹಬ್ಬ

Source: sonews | By Staff Correspondent | Published on 9th August 2018, 7:12 PM | Coastal News | Don't Miss |

ಭಟ್ಕಳ:ಬುಧವಾರದಂದು ಮೆರವಣೆಗೆಯ ಮೂಲಕ ವಿಶೇಷವಾಗಿ ನಿರ್ಮಿಸಿದ ಮಾರಿಯ ಮೂರ್ತಿಯನ್ನು ಮುಖ್ಯರಸ್ತೆಯಲ್ಲಿರು ಮಾರಿ ಮಂದಿರದಲ್ಲಿ ಪ್ರತಿಸ್ಠಾಪಿಸುವುದುರ ಮೂಲಕ ಆರಂಭಗೊಂಡಿದ್ದ ತಾಲೂಕಿನ ಪ್ರಸಿದ್ದ ಮಾರಿಹಬ್ಬವು ಗುರವಾರ ಮಾರಿ ಮೂರ್ತಿಯನ್ನು ವಿಸರ್ಜಿಸುವ ಮೂಲಕ ಸಂಪನ್ನಗೊಂಡಿತು.

ಅತ್ಯಂತ ಶ್ರದ್ಧಾಭಕ್ತಿಯಿಂದ ಭಕ್ತರು ಮಾರಿಯ ದರ್ಶನ ಪಡದು ಪುನಿತರಾದರು. ಸಂಜೆ ಸಾವಿರಾರು ಭಕ್ತರು ಮಾರಿ ಮೂರ್ತಿಯನ್ನು ಮೆರವಣೆಗೆ ಮೂಲಕ ತಂದು ಸಮುದ್ರದಲ್ಲಿ ವಿಸರ್ಜನೆ ಮಾಡಿದರು. 

ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ಭಕ್ತರು ಮಾರಿ ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಿ ಹರಕೆ ಕಾಣಿಕೆಗಳನ್ನು ಅರ್ಪಿಸಿದರು. ಮಹಿಳೆಯರು ಮಕ್ಕಳು  ಮಾರಿ ಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...