ಕುಂದಾಪುರ: 11/8/2017 ರಂದು ಕುಂದಾಪುರ ಸ್ಯಯ್ಯದ್ ಯೂಸುಪ್ ವಲಿಯುಲ್ಲಾ ದರ್ಗಾದಿಂದ ಶಾಸ್ತ್ರಿ ಪಾರ್ಕ್ ಸರ್ಕಲ್ ವರೆಗೆ ಕೋಟೇಶ್ವರ ತಂಙಳ್ರವರ ಅಧ್ಯಕ್ಷತೆಯಲ್ಲಿ ದೇಶ ಉಳಿಸಿ ದ್ವೇಷ ಅಳಿಸಿ ಎನ್ನುವ ವಾಕ್ಯದೊಂದಿಗೆ ಅಝಾದಿ ಜಾಥ ನಡೆಯಿತು.
ನೂರಾರು ನಾಗರಿಕರು ಸ್ವಪ್ರೇರಣೆಯಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಶಾಂತಿಯುತವಾಗಿ ಸಂದೇಶವನ್ನು ಜನರಲ್ಲಿ ಮುಟ್ಟಿಸುವಲ್ಲಿ ಯಶಸ್ವಿಯಾದರು.