ಕೋಲಾರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ಇವರ ವತಿಯಿಂದ ಸರ್ಕಾರಿ ಬಾಲಕರ ಬಾಲಮಂದಿರ, ಮಸ್ಕಂ, ಕೆ.ಜಿ.ಎಫ್-563110, ಕೋಲಾರ ಜಿಲ್ಲೆ ಸಂಸ್ಥೆಯಲ್ಲಿ 03 ಮಕ್ಕಳು ದಾಖಲಾಗಿರುತ್ತಾರೆ. ಸದರಿ ಮಕ್ಕಳ ಜೈವಿಕ ತಂದೆ-ತಾಯಿ/ಪೋಷಕರನ್ನು ಪತ್ತೆ ಹಚ್ಚಬೇಕಾಗಿರುತ್ತದೆ.
(1) ಬಾಲಕನ ವಿವರ: ಬಾಲಕನ ಹೆಸರು ಪುನೀತ್, ವಯಸ್ಸು-10ವರ್ಷ, ತಂದೆ ಮತ್ತು ತಾಯಿಯ ಹೆಸರು-ರಾಜಪ್ಪ ಮತ್ತು ಲಕ್ಷಮ್ಮ, ತಿಳಿದಿರುವ ಭಾಷೆ-ಕನ್ನಡ, ತೆಲುಗು, ಹುಟ್ಟಿದ ಸ್ಥಳ-ಗೊತ್ತಿಲ್ಲ, ದೇಹದ ಬಣ್ಣ ಮತ್ತು ಎತ್ತರ- ಕಪ್ಪು ಬಣ್ಣ 04 ಅಡಿ, ಗುರುತಿನ ಚಹರೆ- ಕೋಲು ಮುಖ, ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ-ಉತ್ತಮವಾಗಿದೆ.
(2) ಬಾಲಕನ ವಿವರ: ಬಾಲಕನ ಹೆಸರು ರಾಂಬಾಬು, ವಯಸ್ಸು 4 ರಿಂದ 5 ವರ್ಷ, ತಂದೆಯ ಹೆಸರು-ನಾಗ, ತಿಳಿದಿರುವ ಭಾಷೆ-ತೆಲುಗು, ಹುಟ್ಟಿದ ಸ್ಥಳ-ಗೊತ್ತಿಲ್ಲ, ದೇಹದ ಬಣ್ಣ ಮತ್ತು ಎತ್ತರ – ಗೋಧಿ ಮೈಬಣ್ಣ 3 ಅಡಿ ಎತ್ತರ, ಗುರುತಿನ ಚಹರೆ – ಗುಂಡು ಮುಖ, ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ- ಉತ್ತಮವಾಗಿದೆ.
(3) ಬಾಲಕನ ವಿವರ: ಬಾಲಕನ ಹೆಸರು-ಮಂಜು, ವಯಸ್ಸು-08 ವರ್ಷ, ತಂದೆ ಅಥವಾ ತಾಯಿಯ ಹೆಸರು- ರಾಮಾಂಜಿ ಮತ್ತು ಲಕ್ಷ್ಮಿ, ತಿಳಿದಿರುವ ಭಾಷೆ-ಕನ್ನಡ, ತೆಲುಗು (ತೊದಲು ನುಡಿಯುತ್ತಾನೆ), ಹುಟ್ಟಿದ ಸ್ಥಳ-ಕೊಪ್ಪಳ ಜಿಲ್ಲೆ, ಕರ್ನಾಟಕ ರಾಜ್ಯ, ದೇಹದ ಬಣ್ಣ ಮತ್ತು ಎತ್ತರ- ಕಪ್ಪು ಬಣ್ಣ, 4.5 ಅಡಿ ಎತ್ತರ, ಗುರುತಿನ ಚಹರೆ-ಗುಂಡು ಮುಖ, ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ- ಉತ್ತಮವಾಗಿದೆ.
ಸದರಿ ಬಾಲಕರು ಕಂಡುಬಂದಲ್ಲಿ ದೂರವಾಣಿ ಸಂ: 08152-220166, 08153-274634 ಅಥವಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಫಟಕ, ಕೆನರಾ ಬ್ಯಾಂಕ್ ಕಟ್ಟಡ, 2ನೇ ಮಹಡಿ, ಡೂಂ ಲೈಟ್ ಸರ್ಕಲ್ ಹತ್ತಿರ, ಕೋಲಾರ-563101 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
Read These Next
ಉಗ್ರರ ದಾಳಿಯನ್ನು ವಿರೋಧಿಸಿ ಪ್ರೋ|| ಎಂ.ಡಿ.ಎನ್. ರೈತ ಸಂಘದಿಂದ ಧರಣಿ
ಕೋಲಾರ : ಕಾಶ್ಮೀರದ ಅವಂತಿಪೋರಾದಲ್ಲಿ ಸಿಆರ್ಪಿಎಫ್ ಬಸ್ಗೆ ಸ್ಪೋಟಗೊಳಿಸಿ ಉಗ್ರರ ದಾಳಿಗೆ 42 ಜನ ಯೋದರು ಬಲಿಯಾಗಿರುವ ಯೋಧರ ...
'ಬಿಜೆಪಿಯವರು ಜನವಿರೋಧಿಗಳು. ಅವರನ್ನು ನಂಬಬೇಡಿ’- ಸಿದ್ದರಾಮಯ್ಯ
ಶ್ರೀನಿವಾಸಪುರ: ಸಮಾಜದ ಎಲ್ಲ ಸಮುದಾಯಗಳಿಗೂ ಸಮುದಾಯ ಭವನ ಬಳಕೆಗೆ ಯೋಗ್ಯವಾಗಿದೆ. ಆದ್ದರಿಂದಲೇ ನಮ್ಮ ಸರ್ಕಾರ ಎಲ್ಲ ವರ್ಗದ ಜನರಿಗೂ ...
ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ
ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...
ಪುಲ್ವಾಮ ಉಗ್ರ ದಾಳಿ: ಕರ್ನಾಟಕದ ಯೋಧ ಹುತಾತ್ಮ!
ಪುಲ್ವಾಮ ಉಗ್ರ ದಾಳಿ: ಕರ್ನಾಟಕದ ಯೋಧ ಹುತಾತ್ಮ!
ಶ್ರೀನಿವಾಸಪುರ ರಾಷ್ಟ್ರೀಯ ಜಂತು ಹುಳ ನಿರ್ಮೂಲನಾ ದಿನಾಚರಣೆ
ಶ್ರೀನಿವಾಸಪುರ: ಪೋಷಕರು ತಮ್ಮ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ಕೊಡುವ ಮೂಲಕ ಸಂಭವನೀಯ ಅನಾರೋಗ್ಯದಿಂದ ಪಾರುಮಾಡಬೇಕು ಎಂದು ...
ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಶ್ರೀನಿವಾಸಪುರ: ಉತ್ತಮ ಬೋಧನೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ...
ಚುರಮುರಿ ವಾಪಾರಸ್ಥನ ಅಂಗಡಿಗೆ ನುಗ್ಗಿದ ಲಾರಿ : ಪ್ರಾಣಹಾನಿಯಿಂದ ಬಚಾವ್
ಮುಂಡಗೋಡ: ಪಟ್ಟಣದ ಸಂತೆ ಮಾರ್ಕೆಟ್ನಲ್ಲಿ ಸೋಮವಾರ ಸಂಜೆ ಲಾರಿಯ ಕ್ಲೀನರ್ನೊಬ್ಬನ ನಿರ್ಲಕ್ಷ್ಯ ಚಾಲನೆಯಿಂದ ಸಂತೆಯಲ್ಲಿನ ಚುರಮುರಿ ...
ಚಿಪ್ಪಿಕಲ್ಲು ಸೇವಿಸಿ ನೂರಾರು ಮಂದಿ ಅಸ್ಪಸ್ಥ; ಆಸ್ಪತ್ರೆಗೆ ದಾಖಲು
ಭಟ್ಕಳ: ತಾಲೂಕಿನಾದ್ಯಂತ ಸಮುದ್ರದಲ್ಲಿ ದೊರೆಯುವ ಚಿಪ್ಪಿಕಲ್ಲು (ಮಳವಿ) ಸೇವನೆಯಿಂದಾಗಿ ನೂರಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ...
ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿ ನೇಣೆಗೆ ಶರಣು
ಭಟ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆ ...
ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ
ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...
ಪುಲ್ವಾಮದಲ್ಲಿ ನಡೆದ ಯೋಧರ ಹತ್ಯೆ ಮಾನವೀಯತೆಯ ಹತ್ಯೆಯಾಗಿದೆ-ರಾಬಿತಾ ಮಿಲ್ಲತ್
ಭಟ್ಕಳ: ಫೆ.೧೪ರಂದು ದೇಶದ ಕಣಿವೆ ರಾಜ್ಯ ಕಾಶ್ಮಿರದ ಪುಲ್ವಾಮ ದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ನಾವು ತೀವ್ರವಾಗಿ ...
ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ
ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...