ಕೋಲಾರ: ಪೋಷಕರ ಪತ್ತೆಗಾಗಿ ಮನವಿ

Source: sonews | By Staff Correspondent | Published on 20th July 2018, 12:46 AM | State News | Don't Miss |

ಕೋಲಾರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ಇವರ ವತಿಯಿಂದ ಸರ್ಕಾರಿ ಬಾಲಕರ ಬಾಲಮಂದಿರ, ಮಸ್ಕಂ, ಕೆ.ಜಿ.ಎಫ್-563110, ಕೋಲಾರ ಜಿಲ್ಲೆ ಸಂಸ್ಥೆಯಲ್ಲಿ 03 ಮಕ್ಕಳು ದಾಖಲಾಗಿರುತ್ತಾರೆ. ಸದರಿ ಮಕ್ಕಳ ಜೈವಿಕ ತಂದೆ-ತಾಯಿ/ಪೋಷಕರನ್ನು ಪತ್ತೆ ಹಚ್ಚಬೇಕಾಗಿರುತ್ತದೆ. 
    
(1) ಬಾಲಕನ ವಿವರ: ಬಾಲಕನ ಹೆಸರು ಪುನೀತ್, ವಯಸ್ಸು-10ವರ್ಷ, ತಂದೆ ಮತ್ತು ತಾಯಿಯ ಹೆಸರು-ರಾಜಪ್ಪ ಮತ್ತು ಲಕ್ಷಮ್ಮ, ತಿಳಿದಿರುವ ಭಾಷೆ-ಕನ್ನಡ, ತೆಲುಗು, ಹುಟ್ಟಿದ ಸ್ಥಳ-ಗೊತ್ತಿಲ್ಲ, ದೇಹದ ಬಣ್ಣ ಮತ್ತು ಎತ್ತರ- ಕಪ್ಪು ಬಣ್ಣ 04 ಅಡಿ, ಗುರುತಿನ ಚಹರೆ- ಕೋಲು ಮುಖ, ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ-ಉತ್ತಮವಾಗಿದೆ. 
    
(2) ಬಾಲಕನ ವಿವರ: ಬಾಲಕನ ಹೆಸರು ರಾಂಬಾಬು, ವಯಸ್ಸು 4 ರಿಂದ 5 ವರ್ಷ, ತಂದೆಯ ಹೆಸರು-ನಾಗ, ತಿಳಿದಿರುವ ಭಾಷೆ-ತೆಲುಗು, ಹುಟ್ಟಿದ ಸ್ಥಳ-ಗೊತ್ತಿಲ್ಲ, ದೇಹದ ಬಣ್ಣ ಮತ್ತು ಎತ್ತರ – ಗೋಧಿ ಮೈಬಣ್ಣ 3 ಅಡಿ ಎತ್ತರ, ಗುರುತಿನ ಚಹರೆ – ಗುಂಡು ಮುಖ, ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ- ಉತ್ತಮವಾಗಿದೆ. 
     
(3) ಬಾಲಕನ ವಿವರ: ಬಾಲಕನ ಹೆಸರು-ಮಂಜು, ವಯಸ್ಸು-08 ವರ್ಷ, ತಂದೆ ಅಥವಾ ತಾಯಿಯ ಹೆಸರು- ರಾಮಾಂಜಿ ಮತ್ತು ಲಕ್ಷ್ಮಿ, ತಿಳಿದಿರುವ ಭಾಷೆ-ಕನ್ನಡ, ತೆಲುಗು (ತೊದಲು ನುಡಿಯುತ್ತಾನೆ), ಹುಟ್ಟಿದ ಸ್ಥಳ-ಕೊಪ್ಪಳ ಜಿಲ್ಲೆ, ಕರ್ನಾಟಕ ರಾಜ್ಯ, ದೇಹದ ಬಣ್ಣ ಮತ್ತು ಎತ್ತರ- ಕಪ್ಪು ಬಣ್ಣ, 4.5 ಅಡಿ ಎತ್ತರ, ಗುರುತಿನ ಚಹರೆ-ಗುಂಡು ಮುಖ, ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ- ಉತ್ತಮವಾಗಿದೆ.
    
ಸದರಿ ಬಾಲಕರು ಕಂಡುಬಂದಲ್ಲಿ  ದೂರವಾಣಿ ಸಂ: 08152-220166, 08153-274634 ಅಥವಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಫಟಕ, ಕೆನರಾ ಬ್ಯಾಂಕ್ ಕಟ್ಟಡ, 2ನೇ ಮಹಡಿ, ಡೂಂ ಲೈಟ್ ಸರ್ಕಲ್ ಹತ್ತಿರ, ಕೋಲಾರ-563101 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. 
 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...