ಶ್ರೀನಿವಾಸಪುರ: ಜಾಕೀರ್ ಹುಸೇನ್ ಮೊಹಲ್ಲಾ ರಸ್ತೆಯ ಕಾಮಗಾರಿಗೆ ಚಾಲನೆ

Source: shabbir | By Arshad Koppa | Published on 28th March 2017, 8:00 AM | State News |

ಪಟ್ಟಣದ ವಾರ್ಡ್ ನಂ -16 ಜಾಕೀರ್ ಹುಸೇನ್ ಮೊಹಲ್ಲಾ ಸೋಮವಾರ ಸಿಮೆಂಟ್ ರಸ್ತೆ ಕಾಮಗಾರಿಯನ್ನು  ಪುರಸಭೆ ಅಧ್ಯಕ್ಷೆ ಎಚ್.ವಿ ಅರುಣ ಜಗಧೀಶ್ ಚಾಲನೆ ನೀಡಿದ್ದರು .
ಪಟ್ಟಣದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ರವರು ಎಲಾ ್ಲವಾರ್ಡ್ ಗಳಿಲ್ಲಿ ಪಾದಯಾತ್ರೆಮಾಡಿ ವಾರ್ಡ್ ಸಮಸ್ಯಗಳ ಬಗ್ಗೆ ಸಾರ್ವಜನಿಕರು ಸಚಿವರಿಗೆ ಮನವಿ ನೀಡುದ್ದಾಗ ಸಚಿವರು ಸ್ಪಂದಿಸಿ ಪುರಸಭೆಯ ಅಧಕಾರಿಗಳಿಗೆ ರಸ್ತೆ ಕಾಮಗಾರಿಕೆಯನ್ನು ಪೂರ್ಣಗೊಳ್ಳಿಸಬೇಕೆಂದು ತಿಳಿಸಿದ್ದರು .
 ಪುರಸಭೆ ಅಧ್ಯಕ್ಷೆ ಎಚ್.ವಿ ಅರುಣ ಜಗಧೀಶ್  ಸಿಮೆಂಟ್ ರಸ್ತೆ ಕಾಮಗಾರಿಯನ್ನು ವೀಕ್ಷಸಿ ಪುರಸಭೆಯ ಕೊಳಚೆ ನಿರ್ಮೂಣ ಮಂಡಳಿ ವತಿಯಿಂದ ಸುಮಾರು 100 ಮೀಟರ್ ಸಿಮೆಂಟ್ ರಸ್ತೆ 10 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಿರ್ಮಾಣ ಮಾಡಲಾಗುತ್ತದೆ .ಗುತ್ತಿಗೆದಾರರಿಗೆ ಕಾಮಗಾರಿಕೆ ಗುಣಮಟ್ಟ ಕಾಪಾಡಬೇಕೆಂದು ತಿಳಿಸಿದರು . 
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ  ನವೀನ್‍ನಾವಬ್ ಪಾಷಾ ಕೆ ಅನೀಸ್ ಅಹಮ್ಮದ್ ಮುನಿರಾಜು ಅಬ್ದುಲ್ ಸಾತ್ತರ್ ಸಾದೀಕ್ ಪಾಷಾ ಗುತ್ತಿಗೆದಾರ ರಾಜಣ್ಣ ಇನ್ನೂ ಮುಂತಾದರು ಇದ್ದರು .

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...