ಕೋಲಾರ:ನಗರದ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ 100 ಪರಿಶಿಷ್ಠ ಜಾತಿ ಹಾಗೂ 20 ಪರಿಶಿಷ್ಠ ಪಂಗಡದ ಫಲಾನುಭವಿಗಳಿಗೆ ಶುಕ್ರವಾರದಂದು ಅರ್,ವರ್ತೂರ್ ಪ್ರಕಾಶ್ ಹಾಗೂ ಸೂಲೂರು ಎಮ್,ಅಂಜಿನಪ್ಪ ಅವರು ತಾಪಂ ಕಛೇರಿಯಲ್ಲಿ ವಿತರಿಸಿದರು.
ವಲಯ ಅರಣ್ಯಧಿಕಾರಿಗಳಾದ ಪ್ರಮೀಳಮ್ಮ ಶಂಕರ್ ಅವರು ದೂರವಿರುವಂತ ಕಾಡು ಪ್ರದೇಶಗಳಲ್ಲಿನ ಒಂದೊಂದು ಮನೆಗಳಿಗೆ ಕರೆಂಟ್ ನಿಭಾಹಿಸಲು ಹಾಗೂ ವಿದ್ಯೂತ್ ಬಳಕೆಯನ್ನ ಉಳಿಸಲು ಹಾಗೂ ಅರಣ್ಯಕಛೇರಿಗಳ ಮೇಲಿನ ಒತ್ತಡ ಕಡಿಮೆಯಗಲಿ ಎಂದು ಈ ಒಂದು ದೀಪಗಳನ್ನ ವಲಯ ಅರಣ್ಯ ಇಲಾಖೆಯಿಂದ 2016-17 ನೇ ಸಾಲಿನ ss,c,p,t,s,p ಯೋಜನೆಯಲ್ಲಿ 120 ದೀಪಗಳನ್ನ ತರಲಾಯಿತು ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಲಕ್ಷ್ಮೀ ಅನಂದ್ ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಮುದ್ದುಮಣ ಸವಿತಾ ಮಂಜಮ್ಮ ತಿರುಮಳಾಪ್ಪ ಸುಜಾತ ಇನ್ನಿತರರು ಬಾಗಿಯಾಗಿದ್ದರು