ಫಲಾಹ್-ಎ-ಉಮ್ಮತ್ ಸಂಘಟನೆಯಿಂದ ಕೊಡಗು, ಕೇರಳ ಸಂತೃಸ್ತ ರಿಗೆ ಪರಿಹಾರ ಧನ ರವಾನೆ

Source: sonews | By Staff Correspondent | Published on 7th September 2018, 10:51 PM | State News | Don't Miss |

ಶ್ರೀನಿವಾಸಪುರ: ನಗರದ ಫಲಾಹ್-ಎ- ಉಮ್ಮತ್ ಸಂಘಟನೆಯಿಂದ ಕೊಡುಗು ಹಾಗೂ ಕೇರಳ ಸಂತ್ರಸ್ತರಿಗೆ ಸಂಗ್ರಹಿಸಲಾದ ರೂ. 2,41,350 ಮೊತ್ತವನ್ನು ಬೆಂಗಳೂರಿನ ಜಮಿಯತುಲ್ ಉಲೆಮಾ-ಎ- ಕರ್ನಾಟಕ ಅಧ್ಯಕ್ಷ ಇಫ್ತಿಕಾರ್ ಅಹ್ಮದ್ ಕಾಸ್ಮಿ ಅವರಿಗೆ ನೀಡಲಾಯಿತು. 

ಪಟ್ಟಣದ ಫಲಾಹ್ ಇ ಉಮ್ಮತ್ ಸಂಘಟನೆಯ ಅಬಿದ್ ಅನ್ಸಾರಿ, ಸಾದಿಕ್ ಪಾಷ, ಅಯಾಜ್ ಪಾಷ, ನಜೀರ್ ಖಾನ್ ಮುಜಾಹಿದ್ ಪಾಷ ಇದ್ದರು.
     

    
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...