ಶ್ರೀನಿವಾಸಪುರ: ನಗರದ ಫಲಾಹ್-ಎ- ಉಮ್ಮತ್ ಸಂಘಟನೆಯಿಂದ ಕೊಡುಗು ಹಾಗೂ ಕೇರಳ ಸಂತ್ರಸ್ತರಿಗೆ ಸಂಗ್ರಹಿಸಲಾದ ರೂ. 2,41,350 ಮೊತ್ತವನ್ನು ಬೆಂಗಳೂರಿನ ಜಮಿಯತುಲ್ ಉಲೆಮಾ-ಎ- ಕರ್ನಾಟಕ ಅಧ್ಯಕ್ಷ ಇಫ್ತಿಕಾರ್ ಅಹ್ಮದ್ ಕಾಸ್ಮಿ ಅವರಿಗೆ ನೀಡಲಾಯಿತು.
ಪಟ್ಟಣದ ಫಲಾಹ್ ಇ ಉಮ್ಮತ್ ಸಂಘಟನೆಯ ಅಬಿದ್ ಅನ್ಸಾರಿ, ಸಾದಿಕ್ ಪಾಷ, ಅಯಾಜ್ ಪಾಷ, ನಜೀರ್ ಖಾನ್ ಮುಜಾಹಿದ್ ಪಾಷ ಇದ್ದರು.