ಉರಗ ತಜ್ಞ ದಿ.ಮಾರ್ಷಲ್  ನಿಧನಕ್ಕೆ ಸಂತಾಪ

Source: S O News service | By Staff Correspondent | Published on 20th February 2017, 8:02 PM | Coastal News | Don't Miss |

ಕಾರವಾರ: ಉರಗ ತಜ್ಞ ಮಾರ್ಷಲ್ ಮೆನೆಜಸ್ ರವರ ಅಕಸ್ಮಿಕ ನಿಧನಕ್ಕೆ ಆಝಾದ್ ಯುಥ್ ಕ್ಲಬ್ ಸಂತಾಪ ವ್ಯಕ್ತ ಪಡಿಸಿದೆ. 
ಸ್ನೇಕ್ ಮಾರ್ಷಲ್‌ರವರು ಎಲ್ಲರಿಗೂ ಸ್ನೆಹಿತರಾಗಿದ್ದರು. ಆಝಾದ್ ಯುಥ್ ಕ್ಲಬ್‌ನವರಿಗೆ ಅವರು ಸದಾ ಮಾರ್ಗದರ್ಶಕರೂ ಹಾಗೂ ಹಿತೈಷಿಗಳೂ ಆಗಿದ್ದರು. ಅವರು ಹಿಂದಿನಿಂದಲೂ ಕ್ಲಬ್‌ನ ಅನೇಕ ಕಾರ‍್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬರುತ್ತಿದ್ದರು. ಅಜಾತ ಶತ್ರುವಿನಂತೆ ಇದ್ದ ಅವರು ಯಾವುದೇ ಸಂದರ್ಭದಲ್ಲಿ ಎಂತಹ ವಿಷಪೂರಿತ ಹಾವು ಇದ್ದರೂ ಯಾವುದೇ ಫಲಾಪೇಕ್ಷೆ ಇಲ್ಲದೇ ಅದನ್ನು ಹಿಡಿದು ಸಾರ್ವಜನಿಕರ ರಕ್ಷಣೆ ಮಾಡುವ ಕಾರ‍್ಯವನ್ನು ಮಾಡುತ್ತಿದ್ದರು. ಇಂತಹ ಉತ್ತಮ ಸಮಾಜ ಸೇವಕನನ್ನು ಇಂದು ಕಾರವಾರದು ಜನರು ಕಳೆದುಕೊಂಡಿರುವುದು ವಿಷಾದದ ಸಂಗತಿಯಾಗಿದೆ ಎಂದು ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್‌ರವರು ಸಂತಾಪ ವ್ಯಕ್ತ ಪಡಿಸಿದ್ದಾರೆ. 
ಜೊತೆಗೆ ಕ್ಲಬ್‌ನ ಕಾರ‍್ಯದರ್ಶಿ ಮತ್ತು ರಾಷ್ಟ್ರ ಯುವ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಹಸನ್, ಜಂಟಿ ಕಾರ‍್ಯದರ್ಶಿ ನೂತನ್ ಜೈನ್, ಕೋಶಾಧ್ಯಕ್ಷರಾದ ಮೊಹಮ್ಮದ್ ಉಸ್ಮಾನ್ ಶೇಖ್, ಕರಣ ಸಿಂಘ, ಪ್ರದೀಪ ಜಾದವ, ಪಿ.ವಾಯ್.ನಾಯ್ಕ, ಅಮೀನೊದ್ದೀನ್ ಶೇಖ್, ನಾಗರಾಜ ಡಿ.ನಾಯ್ಕ ಮತ್ತು ಸಿಂಡಿಕೇಟ್ ಬ್ಯಾಂಕ್‌ನ ಅಬ್ದುಲ್ ಅಜೀಜ್ ಶೇಖ್‌ರವರು ಸಹ ಸಂತಾಪ ವ್ಯಕ್ತ ಪಡಿಸಿದ್ದಾರೆ.   
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...