ಕಾರವಾರ: ಸೆಪ್ಟಂಬರ್ 13 ರಂದು  ವಿದ್ಯುತ್ ವ್ಯತ್ಯಯ   

Source: varthabhavan | By Arshad Koppa | Published on 13th September 2017, 8:31 AM | Coastal News | Special Report |

ಕಾರವಾರ ಸೆಪ್ಟಂಬರ್ 12 : ಸೆಪ್ಟಂಬರ್ 13 ರಂದು ಕಾರವಾರ ಶಹರ ಭಾಗದಲ್ಲಿ ಲೈನ್ ನಿರ್ವಹಣಾಕಾರ್ಯ ನಿಮಿತ್ತ ಕಾಜುಭಾಗ, ಆಶ್ರಮರೋಡ, ತಾಮ್ಸೆವಾಡ, ಕೇಶವನಾಯ್ಕವಾಡ ಮಧ್ಯವಾಡ,ಸಾಯಿಕಟ್ಟಾಕ್ರಾಸ್, ಕೋಡಿಭಾಗರಸ್ತೆ, ಅರ್ಜುನಥೇಟ್‍ರರೋಡ, ಸರ್ವೋದಯನಗರ ಹಾಗೂ ಕಾರವಾರ ಶಹರ ಭಾಗದಲ್ಲಿ ಬೆಳಗ್ಗೆ 10 ಗಂಟೆ ಯಿಂದ ಸಂಜೆ 4 ಗಂಟೆ ವರೆಗೆ  ವಿದ್ಯುತ್ ವ್ಯತ್ಯಯ ಇರುತ್ತದೆ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಕೋರಿದ್ದಾರೆ. 


ಸಮೀಪ ದೃಷ್ಟಿ ದೋಷವಿದ್ದ ವಯಸ್ಕರಿಗೆ ಕನ್ನಡಕ ಒದಗಿಸಲು ಅರ್ಜಿ ಆಹ್ವಾನ  
  ಕಾರವಾರ ಸೆಪ್ಟಂಬರ್ 12 :  ಜಿಲ್ಲಾ ಆರೋಗ್ಯ ಮತ್ತು ಕು.ಕ.ಸೊಸೈಟಿ,  ಅಂಧತ್ವ ನಿಯಂತ್ರಣ ವಿಭಾಗಕ್ಕೆ ದೃಷ್ಠಿ ದೋಷವಿದ್ದ ಶಾಲಾ ಮಕ್ಕಳಿಗೆ ಹಾಗೂ ಸಮೀಪ ದೃಷ್ಟಿ ದೋಷವಿದ್ದ ವಯಸ್ಕರಿಗೆ  ನಂಬರಿನ  ಪ್ರಕಾರ ಒಳ್ಳೆಯ ಗುಣಮಟ್ಟದ  ಕನ್ನಡಕವನ್ನು ನೀಡಲು ದರಪಟ್ಟಿಯನ್ನು ಕರೆಯಲಾಗಿದೆ. ಅರ್ಜಿ ನಮೂನೆಯನ್ನು ಅಂಧತ್ವ ನಿಯಂತ್ರಣ ವಿಭಾಗದ ಕಛೇರಿಯಿಂದ ಪಡೆದು ಸೆಪ್ಟಂಬರ್ 18 ರೊಳಗೆ  ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಛೇರಿಯ,  ಅಂಧತ್ವ ನಿಯಂತ್ರಣ ವಿಭಾಗದಲ್ಲಿ ಪಡೆಯಬಹುದು. 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...