ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಿಂದ ಅಭಿವೃದ್ಧಿ ವಿಷಯದಲ್ಲಿ ಜಾತಿ,ಬೇದ ಭಾವ ಆರೋಪ.
3 ಕ್ಕೂ ಹೆಚ್ಚು ಪಾಲಿಕೆಯ ಸದಸ್ಯರಿಂದ ರಾಜೀನಾಮೆ.
ಪಾಲಿಕೆಯ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರಿಂದ ತಾರತಮ್ಯ ವಿರುದ್ದ ಆಕ್ರೋಶ.
ವಾರ್ಡ್ ನಂಬರ್ ೬೭ ರಜೀಯಾ ಬೆಗಂ, ವಾರ್ಡ್ ನಂಬರ್ ೪೪_ವಯಾಬ್ ಮುಲ್ಲಾ, ವಾರ್ಡ್ ನಂಬರ್ ೨೩ ಕರಿಯಪ್ಪ ಬಿಸಗಲ್ ರಾಜೀನಾಮೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ ತಮಗೆ ಬೇಕಾದವರಿಗೆ ಹೆಚ್ಚು ಹೆಚ್ಚು ಅನುದಾನಕ್ಕೆ ಸಹಕಾರ.
ಮೇಲ್ಜಾತಿಯ ವರ್ಗದವರಿಗೆ ಹೆಚ್ಚು ಹೆಚ್ಚು ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಅಸಮಧಾನ.
ಆಯುಕ್ತರ ತಾರತಮ್ಯಕೆ ಬೇಸತ್ತು ರಾಜೀನಾಮೆ.
ತಮ್ಮ ಶಾಸಕರಿಗೆ ರಾಜೀನಾಮೆ ಪತ್ರ ಬರೆದ ಕಾಪೋರೇಟರ್ ಸ್ .
ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಗೆ ರಾಜೀನಾಮೆ ಸಲ್ಲಿಕೆ.