ಟಿ.ವಿ.ವರದಿಗಾರ ಬೋಟು ಹತ್ತುವ ವೇಳೆ ಕಾಲು ಜಾರಿಬಿದ್ದು ಸಾವು

Source: sonews | By Staff Correspondent | Published on 18th September 2017, 4:56 PM | Coastal News | Don't Miss |

ಹೊನ್ನಾವರ : ಬಂದರಿನಲ್ಲಿ ನಿಂತಿದ್ದ ಬೋಟು ಹತ್ತುವ ವೇಳೆ  ಖಾಸಗಿ ವಾಹಿನಿ ವರದಿಗಾರನೊಬ್ಬ ಕಾಲು ಜಾರಿಬಿದ್ದು ಮೃತಪಟ್ಟ ಘಟನೆ ಸೋಮವಾರ ಹೊನ್ನಾವರ ಬಂದರ್ ನಲ್ಲಿ ಜರಗಿದೆ.

ಮೃತ ವರದಿಗಾರ ನನ್ನು ಹೊನ್ನಾವರ ನಿವಾಸಿ ಮಂಜು ಹೊನ್ನಾವರ(೩೪) ಎಂದು ಗುರುತಿಸಲಾಗಿದೆ.  ಇವರು ಟಿ.ವಿ.೯ ಹಾಗೂ ಸಮಯ ಟಿವಿಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದರು. 

ಇವರು ಇಂದು ಹೊನ್ನಾವರ ಬಂದರ್ ನಲ್ಲಿ ಬೋಟು ಹತ್ತುವ ವೇಳೆ  ಕಾಲು ಜಾರಿಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...