ಮುಂಡಗೋಡ : ಮುಂಡಗೋಡ ಹೈಟೆಕ್ ಬಸ್ ಸ್ಯಾಂಡ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಲು ಶಾಸಕ ಶಿವರಾಮ ಹೆಬ್ಬಾರ ಮುಂಡಗೋಡ ಬಸ್ಸ್ಯಾಂಡ ಭೇಟಿ ನೀಡಿ ಪರಿಶೀಲಿಸಿ ಸಂಭಂದ ಪಟ್ಟ ಅಧಿಕಾರಿಗಳಿಗೆ ಕಾಮಗಾರಿಯ ಕುರಿತು ಮುತುವರ್ಜಿ ವಹಿಸಬೇಕು ಕಳಪೆ ಕಾಮಗಾರಿಗೆ ಆಸ್ಪದ ನೀಡಬಾರದು ಎOದರು.
ಈ ಸಚಿದರ್ಭದಲ್ಲಿ ಸಾರಿಗೆ ಇಲಾಖೆಯ ಎಇಇ ಬೋರಯ್ಯ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರವಿಗೌಡಾ ಪಾಟೀಲ, ರಫೀಕ ಇನಾಮದಾರ, ಪ.ಪಂ ಸದಸ್ಯರಾದ ಮಹಮ್ಮದಗೌಸ ಮಕಾನದಾರ, ರಜಾ ಪಠಾಣ, ಕೃಷ್ಣ ಹಿರಳ್ಳಿ, ಸಂಜು ಪಿಶೆ ಹನಮಂತ ಆರೆಗೊಪ್ಪ ಸೇರಿದಂತೆ ಲಿಂಗರಾಜ ಕನ್ನೂರ ಮುಂತಾದವರು ಇದ್ದರು