ಹಾಸನ : ನಕ್ಸಲ್ದಾಳಿಗೆ ಜಿಲ್ಲೆಯ ಅರಕಲಗೋಡ ಯೋಧ ಬಲಿ
ಹಾಸನ :ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದ ಚಂದ್ರ (29) ವೀರ ಮರಣ ಹೊಂದಿರುವ ಸಿಆರ್ಪಿಎಫ್ ಯೋಧರಾಗಿದ್ದಾರೆ.
ಸುಕ್ಮಾ ಎಂಬಲ್ಲಿ ನಡೆದ ಕೆಂಪು ಉಗ್ರರ ದಾಳಿ ಸಿಡಿಮದ್ದು ಸ್ಪೋಟಿಸಿ ಜೀವ ತೆಗೆದ ನಕ್ಸಲರು ಇಂದು ನಡೆದ ದಾಳಿಯಲ್ಲಿ 10ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು.
ಕುಟುಂಬದಲ್ಲಿ ಮಡುಗಟ್ಟಿದ ಮೌನ ಪಾರ್ಥೀವ ಶರೀರ ಆಗಮನದ ಯಾವಗ ಎಂದು ಖಚಿತವಾಗದ ಮಾಹಿತಿ ಲಭ್ಯವಾಗಿಲ್ಲ.