ಉಗ್ರದಾಳಿಯಲ್ಲಿ ಬದುಕುಳಿದ ಮೈಸೂರಿನ ಯೋಧ ಹೇಳಿದ್ದೇನು ಗೊತ್ತೇ?

Source: sonews | By Staff Correspondent | Published on 15th February 2019, 6:23 PM | National News | Don't Miss |

ಶ್ರೀನಗರ: ಸಾವು ಯಾರಿಗೂ ಸಹ ಈ  ರೀತಿ ಬರಬಾರದು. ಯಾವ ದೇವರು ನಮ್ಮನ್ನು ಕಾಪಾಡಿದನೋ ಗೊತ್ತಿಲ್ಲ ಎಂದು ಪುಲ್ವಾಮದಲ್ಲಿ ಉಗ್ರ ದಾಳಿಯ ವೇಳೆ ಸ್ಥಳದಲ್ಲಿದ್ದ ಯೋಧ ಮೈಸೂರಿನ ಸಾಲಿಗ್ರಾಮದ ನಿವಾಸಿ ಗೋಪಾಲ್  ತಿಳಿಸಿದ್ದಾರೆ

ಖಾಸಗಿ ಚಾನಲ್ ಗೆ ದೂರವಾಣಿ ಮೂಲಕ ಮಾಹಿತಿ ನೀಡಿರುವ ಅವರು  ಉಗ್ರರ ದಾಳಿ ನಡೆಯುವಾಗ ನಾನು  20 ಅಡಿ ದೂರದಲ್ಲಿ ಇದ್ದೆ.  ನಾವು  ಮಧ್ಯಾಹ್ನ  1:30ಕ್ಕೆ  ಊಟ , ನೀರು ಇಲ್ಲದೆ ಹೊರಟಿದ್ದೆವು. 20 ನಿಮಿಷಗಳಲ್ಲಿ ದುಷ್ಕೃತ್ಯ  ನಡೆದು ಹೋಯಿತು.  ಜನತೆಗೆ ಏನು ಆಗಿಲ್ಲ. ಅದು ಹೆಮ್ಮೆಯ ವಿಷಯ. ಉಗ್ರರ ಪೈಶಾಚಿಕ ಕೃತ್ಯಕ್ಕೆ ಪ್ರತಿಕಾರ ತೀರಿಸುತ್ತೇವೆ  ಎಂದು  ಹೇಳಿದರು.

ಉಗ್ರರ ದಾಳಿಯಲ್ಲಿ  ಮಂಡ್ಯದ ಯೋಧ ಎಚ್.ಗುರು ಸೇರಿದಂತೆ 44 ಮಂದಿ ಹುತಾತ್ಮರಾಗಿದ್ದಾರೆ. ಗೋಪಾಲ್ ಅಪಾಯದಿಂದ ಪಾರಾಗಿದ್ದಾರೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...