ದಾವಣಗೆರೆ: ಶ್ರೀಶಂಭುಲಿಂಗೇಶ್ವರ ದೇವಸ್ಥಾನದ ಆಭಿವೃದ್ದಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಎಸ್.ಎಂ ಜಯದೇಯ್ಯ ನಿಧನ

Source: so english | By Arshad Koppa | Published on 7th January 2017, 11:01 PM | Guest Editorial |

ದಾವಣಗೆರೆ ನಗರದ ವಿನೋಬನಗರದಲ್ಲಿರುವ ಶ್ರೀಶಂಭುಲಿಂಗೇಶ್ವರ ದೇವಸ್ಥಾನದ ಆಭಿವೃದ್ದಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಎಸ್.ಎಂ ಜಯದೇಯ್ಯನವರು ದಿನಾಂಕ  6-01-2017 ರಂದು ನಿಧನರಾದ ಪ್ರಯುಕ್ತ, ಶ್ರೀಯುತರ ಆಗಲಿಕೆಯಿಂದ ಶ್ರೀಶಂಭುಲಿಂಗೇಶ್ವರ ದೇವಸ್ಥಾನದ ಆಭಿವೃದ್ದಿ ಸಮಿತಿಗೆ ತುಂಬಲಾರದ ನಷ್ಟವಾಗಿದೆ. 

ಆವರಿಗೆ ಶ್ರೀಶಂಭುಲಿಂಗೇಶ್ವರ ದೇವಸ್ಥಾನದ ಆಭಿವೃದ್ದಿ ಸಮಿತಿವತಿಯಿಂದ ಭಾವಪೂರ್ಣ ಶ್ರಧ್ಧಾಂಜಲಿ ಯನ್ನುಸಲ್ಲಿಸುತ್ತೇವೆ
ಶ್ರೀ ಎಸ್.ಎಂ ಜಯದೇಯ್ಯನವರ ನಿಧನ ದಿಂದ ಅವರ ಕುಟುಂಬವರ್ಗಕ್ಕೆ ತುಂಬಲಾರದ ನಷ್ಟವುಂಟಾಗಿದ್ದು ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಆ ಶ್ರೀಶಂಭುಲಿಂಗೇಶ್ವರನಲ್ಲಿ ಪ್ರಾರ್ಥನೆ.

ಶ್ರಧ್ಧಾಂಜಲಿ ಕೋರುವವರು:
ಅಧ್ಯಕ್ಷರಾದ ಶ್ರೀ ಆರುಣಾಚಲರವರು, ಉಪಾಧ್ಯಕ್ಷರಾದ  ಶ್ರೀ ಕಾಡಯ್ಯನಮಠ, ಪ್ರಧಾನಕಾರ್ಯದರ್ಶಿ ಹದಡಿ ನಟರಾಜ, ಸದಸ್ಯರುಗಳಾದ, ಶ್ರೀ ಕರಿಬಸಪ್ಪ,      ಶ್ರೀ ಜನಾರ್ಧನ, ಶ್ರೀ ಸುರೇಶ  ಎನ್ ಶೇಠ, ಶ್ರೀ ಹೆಚ್.ಟಿ. ನಾಗೇಂದ್ರಪ್ಪ, ಕ.ಘ. ಮಹಾದೇವಪ್ಪ, ಶ್ರೀ ಬದಾಮಿ ಚೆನ್ನಬಸಪ್ಪ, ಶ್ರೀ ಅಂದನೂರು ಮುರುಗೇಶಪ್ಪ,     ಶ್ರೀ ರೇವಣಸಿದ್ದಯ್ಯ, ಶ್ರೀಮತಿ ಸಂಗಮ್ಮ ಮತ್ತು ಮ್ಯಾನೇಜರ್ ಬಸವರಾಜ್‍ರವರು

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...