ಮುಂಡಗೋಡ : ತಾಲೂಕಿನ ಧರ್ಮಾಜಲಾಶಯಕ್ಕೆ ಶಾಸಕ ಶಿವರಾಮ ಹೆಬ್ಬಾರ ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಶನಿವಾರ ಬೆಳಗ್ಗೆ ಬಾಗಿನ ಅರ್ಪೀಸಿದರು.
ಗಂಗಾ ಪೂಜೆಯ ಪೂರ್ವದಲ್ಲಿ ಧರ್ಮಾ ಕಾಲೋನಿಯಲ್ಲಿ ನಿರ್ಮಿಸಿಲಾದ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರವಿಗೌಡ ಪಾಟೀಲ, ಎಚ್.ಎಮ್.ನಾಯಕ್, ತಾ.ಪಂ ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ್, ಅಮಾನುಲ್ಲಾ ಸೇರಿದಂತೆ ಮುಂತಾದವರು ಇದ್ದರು