ಮೂರು ಅಂಗಡಿಗಳಿಂದ ಸಾವಿರಾರು ರೂ ಕಳುವು 

Source: S O News service | By Staff Correspondent | Published on 28th March 2017, 12:28 AM | Coastal News | Don't Miss |

ಭಟ್ಕಳ: ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮೂರು ಅಂಗಡಿಗಳು ಕಳ್ಳತನಗೊಂಡಿದ್ದು ಸಾವಿರಾರು ರೂಪಾಯಿ ನಗದು ಹಾಗೂ ಬಟ್ಟೆ ಬರೆಗಳನ್ನು ಕಳುವು ಮಾಡಿಕೊಂಡು ಪರಾರಿಯಾಗಿರುವ ಕುರಿತು ವರದಿಯಾಗಿದೆ. 
ಮಾದೇವಿ ದೇವಡಿಗ ಎಂಬುವರಿಗೆ ಸೇರಿದ ಸೇರಿದ ಟೈಲರ್ ಅಂಗಡಿಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಗ್ರಹಾಕರ ಸುಮಾರು ೩೦ಕ್ಕೂ ಹೆಚ್ಚು ಸೀರೆ ಹಾಗೂ ಒಂದುಸಾವಿರ ನಗದು ರೂಪಾಯಿ ಕಳುವುಗೈದು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದೆ ರೀತಿ ಮೂಡ್‌ಶಿರಾಲಿಯ ಸುಬ್ರಾಯ ನಾಯ್ಕರ ಅಂಗಡಿ, ಕುಕ್ಕನೀರ ಈರಪ್ಪ ನಾಗಪ್ಪ ನಾಯ್ಕರ ಕಿರಾಣಿ ಅಂಗಡಿಗಳು ಕಳುವು ಆಗಿದ್ದು ವಿವಿಧ ಸಾಮಾಗ್ರಿ, ಹಾಗೂ ನಗದನ್ನು ಕಳುವುಗೈಯ್ಯಲಾಗಿದೆ. 
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...