ಭಟ್ಕಳದ ಮ್ಯಾಥ್ಯೂ ರಿಂದ ಛತ್ತೀಸ್ಗಡ್ ದಲ್ಲಿ ಲಾವಂಚ ಉತ್ಪನ್ನ ಕುರಿತು ಕಾರ್ಯಾಗಾರ

Source: sonews | By Staff Correspondent | Published on 23rd June 2017, 11:18 PM | Coastal News | State News |

ಭಟ್ಕಳ: ತಾಲೂಕಿನ ಬೇಂಗ್ರೆ ಮತ್ತು ಮುರುಡೇಶ್ವರದಲ್ಲಿ ಕಳೆದ ೨೫ ವರ್ಷಗಳಿಂದ ಲಾವಂಚ ಕರಕುಶಲಕರ್ಮಿಯಾಗಿರುವ ಎಂ.ಡಿ ಮ್ಯಾಥ್ಯೂ ಛತ್ತೀಸ್ಗಡ್ ದ ರಾಯಪುರದ ಅರಣ್ಯ ಇಲಾಖೆಯಿಂದ ಜರಗಿದ ಲಾವಂಚ ಕಾರ್ಯಾಗಾರದಲ್ಲಿ ಭಾಗವಹಿಸಿ ವಿವಿಧ ಕರಕುಶಲ ವಸ್ತುಗಳ ಕುರಿತು ಒಂದು ದಿನದ ತರಬೇತಿಯನ್ನು ನೀಡಿದರು. 
ಇವರು ಭಟ್ಕಳ  ತಾಲೂಕಿನ ಬೇಂಗ್ರೆ ಮತ್ತು  ಮುರ್ಡೇಶ್ವರದಲ್ಲಿ ಉಶೀರಾ ಇಂಡಸ್ಟ್ರೀಸ್ ಮೂಲಕ ಕಳೆದ ೨೫ ವರ್ಷಗಳಿಂದ  ಎಂ.ಡಿ. ಮ್ಯಾಥ್ಯೂರವರು ಲಾವಂಚದಿಂದ ಅನೇಕ ವಿಧದ ಕರಕುಶಲ ವಸ್ತುಗಳನ್ನು ತಯಾರಿಸಿ ದೇಶ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದಾರೆ  ಹಾಗೂ ನೂರಾರು ಬಡ ಮಹಿಳೆಯರಿಗೆ, ವಿಕಲಚೇತನರಿಗೆ ಉದ್ಯೋಗ ನೀಡಿದ್ದಾರೆ. 
ಕಾರ್ಯಾಗಾರದಲ್ಲಿ ಎಂ.ಡಿ ಮ್ಯಾಥೂರವರ ಭಾಷಾನುವಾದಕರಾಗಿ ಪ್ರಶಾಂತ ಮ್ಯಾಥೂ ಬಾಗವಹಿಸಿದ್ದರು.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...