ಹಾಡುವಳ್ಳಿ ಪಂಚಾಯತ್ ಆಧಿಕಾರಿ ಕರಿಯಪ್ಪ ನಾಯ್ಕ ಗೆ ಬೀಳ್ಕೊಡುಗೆ

Source: sonews | By Staff Correspondent | Published on 27th June 2018, 6:06 PM | Coastal News |

ಭಟ್ಕಳ: ಹಾಡವಳ್ಳಿ ಗ್ರಾಮ ಪಂಚಾಯತದಲ್ಲಿ ಪ್ರಭಾರ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ 6 ವರ್ಷಗಳಿಂದ ಸೇವೆ ಸಲ್ಲಿಸಿರುವ ಕರಿಯಪ್ಪ ಎಂ.ನಾಯ್ಕ ರನ್ನು ಹಾಡವಳ್ಳಿ ಗ್ರಾಮ ಪಂಚಾಯತ ವತಿಯಿಂದ ಬೀಳ್ಕೋಡುವ ಸಮಾರಂಭವನ್ನು ಹಮ್ಮಿಕೋಳ್ಳಲಾಯಿತು. 

ಗ್ರಾಮ ಪಂಚಾಯತನ ಅಧ್ಯಕ್ಷ ಶ್ರೀಧರ ಮಂಜು ಶೆಟ್ಟಿ ಬೀಳ್ಕೋಡುಗೆಯ ನಿಮಿತ್ತ ಫಲ ತಾಂಬೂಲ, ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಹಾಡವಳ್ಳಿ ಗ್ರಾಮ ಪಂಚಾಯತನ ಸದಸ್ಯರಾದ ಗಣೇಶ ನಾಯ್ಕ, ಶ್ಯಾಮಲಾ ಶೆಟ್ಟಿ, ಮಂಗಲಾ ಶೆಟ್ಟಿ, ವಸಂತಿ ಮರಾಠಿ, ಸತೀಶ ಮರಾಠಿ, ಸಾರ್ವಜನಿಕರು

ಹಾಗೂ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬೋರಕರ ಸ್ವಾಗತಿಸಿ, ವಂದಿಸಿದರು. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...