ಎಕ್ಸಿಸ್ ಬ್ಯಾಂಕ್ ಭಟ್ಕಳ ಶಾಖೆಗೆ ಮೂರನೇ ವರ್ಷದ ಸಂಭ್ರಮ

Source: S O News service | By Staff Correspondent | Published on 18th January 2017, 10:50 PM | Coastal News | Don't Miss |

ಭಟ್ಕಳದಲ್ಲಿ ಎಕ್ಸಿಸಸ್ ಬ್ಯಾಂಕ್ ಶಾಖೆಯು ಮೂರು ವರ್ಷ ಪೂರೈಸಿದ ಪ್ರಯುಕ್ತ ಸ್ನೇಹ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ  ಸಿಹಿಯನ್ನು ಹಂಚಿ ಧನ ಸಹಾಯ ಮಾಡುವುದರ ಮೂಲಕ ಸಂಭ್ರಮವನ್ನು ಹಂಚಿಕೊಂಡರು.
ಭಟ್ಕಳದಲ್ಲಿ ಎಕ್ಸಿಸಸ್ ಬ್ಯಾಂಕ್ ಶಾಖೆಯು ಸ್ಥಾಪನೆಯಾಗಿ ಇಂದಿಗೆ ಮೂರು ವರ್ಷಗಳು ಕಳೆಯಿತು. ಈ ಸಂದರ್ಭದಲ್ಲಿ ಭಟ್ಕಳದ ಎಕ್ಸಿಸಸ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಹಾಗು ಸಿಬ್ಬಂದಿವರ್ಗದವರು ಭಟ್ಕಳದ ಸ್ನೇಹ ವಿಶೇಷಶಾಲೆಗೆ ತೆರಳಿ  ಅಲ್ಲಿನ ಮಕ್ಕಳ ಆರೊಗ್ಯ ಹಾಗು ಸ್ಥಿತಿಗತಿಗಳನ್ನು ವಿಚಾರಿಸಿದ್ದ್ದು ಮಕ್ಕಳಿಗೆ ಹಾಗು ಶಿಕ್ಷಕರಿಗೆ ಸಿಹಿತಿಂಡಿಗಳನ್ನು ವಿತರಿಸಿ ಧನ ಸಹಾಯ ಮಾಡುದರ ಮೂಲಕ  ಮೂರು ವರ್ಷಗಳ ಸಂಬ್ರಮವನ್ನು ಆಚರಿಸಿಕೊಂಡರು. ಶಾಖಾ ವ್ಯವಸ್ಥಾಪಕ ಇನಾಯತುಲ್ಲಾ ಮಾತನಾಡಿ  ಭಟ್ಕಳದ ನಮ್ಮ ಶಾಖೆಯು ಪ್ರಾರಂಭವಾಗಿ ಇಂದಿಗೆ ಮೂರು ವರ್ಷಗಳು ಕಳೆದವು ಕಾರಣ ಇಂದು ನಾವು ಸ್ನೇಹ ವಿಶೇಷ ಮಕ್ಕಳ ಶಾಲೆಯಲ್ಲಿ ನಮ್ಮ ಸಂಭ್ರಮವನ್ನು ಹಂಚಿಕೋಳ್ಳುತ್ತಿದ್ದೆವೆ ಇದು ನಮಗೆ ತುಂಬ ಹೆಮ್ಮೆಯನ್ನಿಸುತ್ತಿದೆ ನಾವು ಇದೆ ರೀತಿಯಲ್ಲಿ ಪ್ರತಿವರ್ಷ ಶಾಖಾ ಸಂಬ್ರಮಾಚರಣೆಯನ್ನು ಈ ಮಕ್ಕಳೊಂದಿಗೆ ಆಚರಿಸುಕೋಳ್ಳುತ್ತೆವೆ ಎಂದು ಹೇಳಿದರು 
ಈ ಸಂದರ್ಭದಲ್ಲಿ ಸೇಲ್ಸ್ ಮ್ಯಾನೇಜರ್ ಅಬ್ದುಲ್ ಮಜೀದ್ ಖಾನ್, ಸೆಲ್ಸ ಆಪೀಸರ್  ಮಹೇಶ ಭಟ್, ಪ್ರಮೋದ್ ನಾಯ್ಕ, ರಾಘವೇಂದ್ರ ನಾಯ್ಕ, ನಾಗರಾಜ ಹೆಗ್ಗಡೆ , ಸಿ ಎಸ್ ಓ ನಾಗಲಿಂಗ ಆಚಾರ‍್ಯ ಸೇರಿಂದತೆ ಇತರರು  ಉಪಸ್ಥಿತರಿದ್ದರು
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...