ಭಟ್ಕಳ, ಮೇ ೨೪: ಕುಮಟಾ ಹೊನ್ನಾವರ ನಡುವೆ ಇರುವ 110 kv ವಿದ್ಯುತ್ ಪೂರೈಕೆ ತಂತಿಗಳ ಸುತ್ತಮುತ್ತ ಇರುವ ತಡೆಗಳನ್ನು ನಿವಾರಿಸಿ ಪೂರೈಗೆ ಸುಗಮಗೊಳಿಸುವ ಕಾರ್ಯ ನಡೆಯಲಿದೆ. ಈ ಪ್ರಯುಕ್ತ ಬುಧವಾರ, ಮೇ ೨೪ ರಂದು ಬೆಳಿಗ್ಗೆ ಹನ್ನೊಂದರಿಂದ ಮಧ್ಯಾಹ್ನ ಒಂದು ಘಂಟೆಯವರೆಗೆ ವಿದ್ಯುತ್ ಪೂರೈಕೆ ಇಡಿಯ ಭಟ್ಕಳ ತಾಲ್ಲೂಕಿನಾದ್ಯಂತ ಇರುವುದಿಲ್ಲ.
ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಮನವಿ ಮಾಡಿಕೊಂಡಿದೆ.