ಭಟ್ಕಳ:ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಭಟ್ಕಳ. ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗು ಸದಸ್ಯರ ಒಂದು ನಿಯೊಗ ಉತ್ತರ ಕನ್ನಡ ಜಿಲ್ಲಾದಿಕಾರಿ ಎಸ್.ಎಸ್.ನಕುಲ ರನ್ನು ಭಟ್ಕಳ I B ಯಲ್ಲಿ ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು ಮನವಿಯಲ್ಲಿ ಸಿಬ್ಬಂದಿಯ ಕೊರತೆ ಹೊಸದಾಗಿ ಕಟ್ಟಡ ನಿರ್ಮಾಣ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಿಡುಗಡೆಯ ಕುರಿತು (ಯುಜಿಡಿ)ಹಾಗು ಹಾಲವರು ಅಭಿವೃದ್ಧಿಯ ವಿಷಯ ಪ್ರಸ್ತಾಪಿಸಲಾಗಿತು ಮನವಿಯನ್ನು ಸಲ್ಲಿಸುವ ಸಮಯದಲ್ಲಿ ಅಧ್ಯಕ್ಷರು ಅಬ್ದುಲ್ ರಹಿಮ್, ಸ್ಥಾಯಿ ಸಮಿತಿಯ ಅಧ್ಯಕ್ಷರು ಸೈಯದ್ ಆದಮ್ ,ಉಪದ್ಯಕ್ಶರು ಲಕ್ಷ್ಮೀ ನಾಯಕ ,ಸದಸ್ಯರಾದ ಮಂಗಲ ಗೊಂಡ ,ಬಿಲಾಲ್ ಕಮರಿ, ಇಮ್ತಿಯಜ಼್ ಕಶಿಮ್ಜಿ ,ಪುರಂದರ್ ಮೊಗೆರ್ ,ಕೆ ಕುಮಾರ್ ಸಿ ಎಮ್ ದೆವಿದಸ್ ,ಶೊಬಾ ನೈಕ್., ಗೀತ ಅಲುರ ಜೈನ್ ಶಮಿಮ್ ಬಾನು ಫಾ಼ತಿಮ ಮುಂತಾದವರು ಹಾಜರಿದ್ದರು