ಭಟ್ಕಳ: ಕಳೆದ ಭಾನುವಾರದಂದು ಮಧ್ಯಾಹ್ನ ಇಲ್ಲಿನ ಸಾಗರ ರಸ್ತೆಯ ಸಬ್ಬತ್ತೆ ಕ್ರಾಸ್ ಬಳಿ ಅಂಬ್ಯುಲೆನ್ಸ ಬೈಕಗೆ ಬಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ತಂದೆ ಮಗಳು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ ಬೈಕ ಸವಾರ(ತಂದೆ)ಕೃಷ್ಣಾ ಲಚ್ಮಯ್ಯಾ ನಾಯ್ಕ (55) ಬುಧವಾರದಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ತನ್ನ ಮಗಳನ್ನು ಭಟ್ಕಳದ ಕಡೆಗೆ ಮನೆಯಿಂದ ಕರೆದುಕೊಂಡು ಹೋಗುತ್ತಿರುವ ವೇಳೆ ಹುಬ್ಬಳ್ಳಿ ಆಸ್ಪತ್ರೆಯ ಅಂಬ್ಯುಲೆನ್ ಬಡಿದು ಬೈಕ್ ಸವಾರನ ಹಾಗೂ ಆತನ ಮಗಳ ಕಾಲಿಗೆ ಗಂಭೀರ ಗಾಯಗೊಂಡಿತ್ತು.
ಬೈಕ ಸವಾರ ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿ ಆಗದೇ ಅವರಿಗೆ ಬಲ ತೊಡೆಯ ಭಾಗಕ್ಕೆ ಆದ ತೀವ್ರ ಗಾಯದಿಂದಲೇ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ.
Read These Next
ಚುರಮುರಿ ವಾಪಾರಸ್ಥನ ಅಂಗಡಿಗೆ ನುಗ್ಗಿದ ಲಾರಿ : ಪ್ರಾಣಹಾನಿಯಿಂದ ಬಚಾವ್
ಮುಂಡಗೋಡ: ಪಟ್ಟಣದ ಸಂತೆ ಮಾರ್ಕೆಟ್ನಲ್ಲಿ ಸೋಮವಾರ ಸಂಜೆ ಲಾರಿಯ ಕ್ಲೀನರ್ನೊಬ್ಬನ ನಿರ್ಲಕ್ಷ್ಯ ಚಾಲನೆಯಿಂದ ಸಂತೆಯಲ್ಲಿನ ಚುರಮುರಿ ...
ಸಮಸಮಾಜದ ನಿರ್ಮಾತೃ ಛತ್ರಪತಿ ಶಿವಾಜಿ ಮಹಾರಾಜ: ಡಾ.ಶಿವಾನಂದ ನಾಯ್ಕ್
ಕಾರವಾರ: ಸಾಮಾಜಿಕ ಬದುಕಿನಲ್ಲಿ ಶೋಷಣೆ, ಅಸಮಾನತೆ ಸರಿಪಡಿಸಿ ಸಮಸಮಾಜದ ನಿರ್ಮಿಸುವ ನಿಟ್ಟಿನಲ್ಲಿ ಉದಯಿಸಿದ ರಾಜ ಶಿವಾಜಿ ಮಹಾರಾಜ ...
ಚಿಪ್ಪಿಕಲ್ಲು ಸೇವಿಸಿ ನೂರಾರು ಮಂದಿ ಅಸ್ಪಸ್ಥ; ಆಸ್ಪತ್ರೆಗೆ ದಾಖಲು
ಭಟ್ಕಳ: ತಾಲೂಕಿನಾದ್ಯಂತ ಸಮುದ್ರದಲ್ಲಿ ದೊರೆಯುವ ಚಿಪ್ಪಿಕಲ್ಲು (ಮಳವಿ) ಸೇವನೆಯಿಂದಾಗಿ ನೂರಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ...
ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿ ನೇಣೆಗೆ ಶರಣು
ಭಟ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆ ...
ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ
ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...
ಪುಲ್ವಾಮದಲ್ಲಿ ನಡೆದ ಯೋಧರ ಹತ್ಯೆ ಮಾನವೀಯತೆಯ ಹತ್ಯೆಯಾಗಿದೆ-ರಾಬಿತಾ ಮಿಲ್ಲತ್
ಭಟ್ಕಳ: ಫೆ.೧೪ರಂದು ದೇಶದ ಕಣಿವೆ ರಾಜ್ಯ ಕಾಶ್ಮಿರದ ಪುಲ್ವಾಮ ದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ನಾವು ತೀವ್ರವಾಗಿ ...